- Tuesday
- August 11th, 2026
ಕಳೆದೆರಡು ವಾರಗಳಿಂದ ಕಂದಡ್ಕ, ನೀರಬಿದಿರೆ ಕೊಯಿಕುಳಿ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟು ನಿರಂತರ ಕೃಷಿ ಹಾನಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಆ.10 ರಂದು ಅರಣ್ಯಾಧಿಕಾರಿಗಳ ತುರ್ತು ಸಭೆ ನಡೆಸಿದರು. ಆನೆ ಹಾವಳಿ ವಿಸ್ತರಣೆ ಯಾಗುತ್ತಿರುವುದನ್ನು ತಡೆಯುವ ಕುರಿತು ಚರ್ಚಸಲಾಯಿತು. 6 ಆನೆಗಳಿದ್ದ ಹಿಂಡಿನಿಂದ ಮೂರು ಆನೆಗಳು ಕೊಯಿಕುಳಿ ಕಡೆಗೆ ಸಂಚರಿಸಿರುವುದರಿಂದ ಕೃಷಿ ಹಾನಿ...