Ad Widget

ಕಂದ್ರಪ್ಪಾಡಿ : ಶಾಲಾ ಶತಮಾನೋತ್ಸವದ ಆಮಂತ್ರಣ ಬಿಡುಗಡೆ

ಕಂದ್ರಪ್ಪಾಡಿ ಸ.ಹಿ.ಪ್ರಾ.ಶಾಲೆ ಶತಮಾನೋತ್ಸವದ ಸಂಭ್ರಮಲ್ಲಿದ್ದು ಇಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ, ಪ್ರ.ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ಮುಖ್ಯ ಶಿಕ್ಷಕಿ ಶ್ರೀಮತಿ ವಾಣಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ, ನಾಗೇಶ್ ಮುಂಡೋಡಿ, ದಿವಾಕರ ಮುಂಡೋಡಿ, ಚಂದ್ರಶೇಖರ ಕಡೋಡಿ, ಪ್ರೀತಂ ಮುಂಡೋಡಿ, ವಿಜೇಶ್ ಹಿರಿಯಡ್ಕ, ಅಶ್ವಿತ್ ಪರಮಲೆ, ಜಯರಾಮ ಕಡ್ಲಾರ್, ಕಿಶೋರ್ ಕುಮಾರ್ ಅಂಬೆಕಲ್ಲು ಯಶೋಧ ಬಾಳೆಗುಡ್ಡೆ, ವೇಣುಕುಮಾರ್ ಚಿತ್ತಡ್ಕ, ಪುರುಷೋತ್ತಮ ಮುಂಡೋಡಿ, ಪ್ರಕಾಶ್ ಮುಂಡೋಡಿ, ಜಯಪ್ರಕಾಶ್ ಕಡ್ಲಾರ್, ಕರುಣಾಕರ ದೇವರಗುಂಡ, ವೀಣಾ ಎಂ., ಶಿಕ್ಷಕರಾದ ಅಜಯ್, ಪಲ್ಲವಿ ಮತ್ತು ಆಶಾರಾಣಿ ಉಪಸ್ಥಿತರಿದ್ದರು.

ಶತಮಾನೋತ್ಸವ ಕಾರ್ಯಕ್ರಮ ಫೆ.8 ರಂದು ನಡೆಯಲಿದೆ. ಇದರ ಅಂಗವಾಗಿ ಜ.21 ರಂದು ಕ್ರಿಕೆಟ್ ಪಂದ್ಯಾಟ ನಡೆದಿದ್ದು, ಜ.28 ರಂದು ಕ್ರೀಡೋತ್ಸವ ಕಾರ್ಯಕ್ರಮ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!