Ad Widget

ಮಡಪ್ಪಾಡಿ ಹಾಡಿಕಲ್ಲು ಕೊಲ್ಲಮೊಗ್ರ ನೂಜಾಲು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಡಪ್ಪಾಡಿ ಹಾಡಿಕಲ್ಲು ಕೊಲ್ಲಮೊಗ್ರ ರಸ್ತೆಯ ನೂಜಾಲು ಎಂಬಲ್ಲಿ 2ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲು ಕಾರಣಕರ್ತರಾದ ಮಡಪ್ಪಾಡಿಯ ಜನತೆಗೆ ಅಭಿನಂದಿಸುವುದರ ಜೊತೆಗೆ ವಿರೋಧ ಪಕ್ಷದಲ್ಲಿದ್ದರೂ ಕೂಡ ಹೆಚ್ಚಿನ ಅನುಧಾನಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ...

ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಚುನಾವಣೆ ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆ 13 – 4 ಸ್ಥಾನಗಳ ಹಂಚಿಕೆ

17 ಸ್ಥಾನಕ್ಕೂ ನಿರ್ದೇಶಕರ ಅವಿರೋಧ ಆಯ್ಕೆ 25 ರಂದು ಅಧ್ಯಕ್ಷ ಚುನಾವಣೆ ರಾಜೀವಿ ಆರ್ ರೈ ಆಯ್ಕೆ ಬಹುತೇಕ ಖಚಿತ. ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ 17 ಸ್ಥಾನಗಳಿಗೂ ನಿರ್ದೇಶಕರ ಆಯ್ಕೆಯು ಕಾಂಗ್ರೆಸ್ ಬಿಜೆಪಿ ನಾಯಕರ ಹೊಂದಾಣಿಕೆಯಿಂದ ಅವಿರೋಧ ಆಯ್ಕೆ ನಡೆದಿದೆ. ಆಡಳಿತ ಮಂಡಳಿಗೆ ಜ. 21ರಂದು‌ ಚುನಾವಣೆ ನಡೆಯಬೇಕಿತ್ತು....
Ad Widget

ಜ.21 ರಿಂದ 27ರ ತನಕ ಬೆಳ್ಳಾರೆ ಮಖಾಂ ಉರೂಸ್7ದಿನಗಳ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ 27 ರಂದು ರಾಜ್ಯ ಮಟ್ಟದ ಧಫ್ ಸ್ಪರ್ಧೆ.

ಇತಿಹಾಸ ಪ್ರಸಿದ್ಧ ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭ ಜ.21ರಿಂದ 27ರ ತನಕ ನಡೆಯಲಿದೆ. ಉರೂಸ್ ಸಮಾರಂಭದಲ್ಲಿ ಸುಪ್ರಸಿದ್ಧ ವಿದ್ವಾಂಸರು, ಸಾದಾತುಗಳು, ಸೂಫಿವರ್ಯರು ಭಾಗವಹಿಸಲಿದ್ದಾರೆ ಎಂದು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಹಾಗೂ ಉರೂಸ್ ಸ್ವಾಗತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆಸ ಸುದ್ದಿಗೋಷ್ಠಿಯಲ್ಲಿ ಉರೂಸ್ ಸ್ವಾಗತ ಸಮಿತಿ...

ತಡ ರಾತ್ರಿ ಮನೆಯ ಗೇಟು ಹಾರಿ ಪ್ರೇಯಸಿಯ ಭೇಟಿಯಾಗ ಬಂದೆ ಎಂದ ಪ್ರಿಯಕರ ಗ್ರಾಮಸ್ಥರ ವಶ, ಪೋಲಿಸ್ ಆಗಮನ‌, ಮಾತುಕತೆಗೆ ಸೂಚನೆ .

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅಡ್ಪಂಗಾಯ ಎಂಬಲ್ಲಿನ ಬಯಂಬು ಮೂಲದ ಮಹಮ್ಮದ್ ಹಾಜಿರವರ ಮನೆಯ ಗೇಟು ಹಾರಿ ವ್ಯಕ್ತಿಯೋರ್ವ ಮನೆಗೆ ಹೋದ ಘಟನೆ ವರದಿಯಾಗಿದೆ. ತಮ್ಮ ಮನೆಯ ಮಗಳನ್ನು ಮನೆಯರು ಈ ಹಿಂದೆ ಇರ್ಷಾದ್ ಎಂಬ ಯುವಕನಿಗೆ ಗೊತ್ತು ಪಡಿಸಿದ್ದರು ಎಂದು ಹೇಳಲಾಗುತ್ತಿದ್ದು ಇದೇ ಯುವಕನನ್ನ ನಂತರದ ಬೆಳವಣಿಗೆಯಲ್ಲಿ ಈ ಸಂಭಂದ ಬೇಡವೆಂದು ತೀರ್ಮಾನಿಸಿದ್ದರು ಎಂದು...

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ ಪೊಂಗಲ್ ಆಚರಣೆ

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ ಪೊಂಗಲ್ ಆಚರಣೆ ವಿಜೃಂಭಣೆಯಿಂದ ನಡೆಯಿತು, ಡಿಸೆಂಬರ್ 17 ರ ಧನು ಮಾಸ 1ರಿಂದ ಶ್ರೀ ರಾಮ ದೇವರ ಭಜನೆ ನಿರಂತರ ಒಂದು ತಿಂಗಳ ಕಾಲ ಸ್ಥಳೀಯ ಭಕ್ತಾದಿಗಳ ವ್ರತಾಚಾರಣೆಯೊಂದಿಗೆ ನಡೆದು ಮಕರ ಸಂಕ್ರಾಂತಿಯಂದು ಕೊನೆಗೊಂಡಿತು,ಜ 15 ರಂದು ವಿಜೃಂಭಣೆಯ ಪೊಂಗಲ್ ಆಚರಣೆ ಪ್ರಯುಕ್ತ ದೇವರ ಪಲ್ಲಕ್ಕಿ ಉತ್ಸವ,ಮನೆ ಭಜನಾ ಸಂಕೀರ್ತನೆ...

ಕೊಲ್ಲಮೊಗ್ರ : ಜ.16 ರಿಂದ 19 ರವರೆಗೆ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

ಕೊಲ್ಲಮೊಗ್ರ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.16 ರಿಂದ ಜ.19 ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಜ.16 ಮಂಗಳವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಅಶ್ವತ್ಥ ಪ್ರತಿಷ್ಠಾಂಗ ಪೂರ್ವಭಾವಿ ವೈದಿಕ ಕಾರ್ಯಕ್ರಮಗಳು ಮತ್ತು ನಾಗನಲ್ಲಿ ಅನುಜ್ಞಾ ಕಲಶ ಪ್ರಾರ್ಥನೆ, ಮದ್ಯಾಹ್ನ 12:00 ಗಂಟೆಯಿಂದ ಹಸಿರುವಾಣಿ ಸಮರ್ಪಣೆ, ಸಂಜೆ 6:00 ಗಂಟೆಯಿಂದ ಪ್ರಸಾದ ಶುದ್ಧಿ, ರಾಕ್ಷೋಘ್ನ...

ಅರಂತೋಡು : ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಮೋಹನ ಕಿನಾಲ – ಉಪಾಧ್ಯಕ್ಷರಾಗಿ ಕಿರಣ್ ಎಸ್

ಕಿರಣ್ ಎಸ್ ಉಳುವಾರು ಸಣ್ಣಮನೆ ಅರಂತೋಡು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ಕಿನಾಲ ಅಡ್ತಲೆ, ಉಪಾಧ್ಯಕ್ಷರಾಗಿ ಕಿರಣ ಎಸ್. ಉಳುವಾರು ಸಣ್ಣಮನೆ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ  ಚಂದ್ರಪ್ರಕಾಶ್ ಪಿ.ಎಂ., ಮಾಲಿನಿ ಯು.ವಿ., ಕೆ.ಸಿ.ನಾರಾಯಣ,  ಗೀತಾ ಸರಸ್ವತಿ, ಜನಾರ್ದನ ಸಿ.,ಗಂಗಾಧರ ಯು.ಡಿ., ಭಾರತಿ ಯು., ಪ್ರಮೀಳಾ  ಪಿ., ಜಾನಕಿ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾದ ಹರಿಣಾಕ್ಷಿ ವಲ್ಪಾರೆ

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹರಿಣಾಕ್ಷಿ ಶಿವಕುಮಾರ ವಲ್ಪಾರೆ ನಡುಗಲ್ಲು ಇವರು 3000 ಮೀಟರ್ ಓಟ ಪ್ರಥಮ 1,500 ಮೀಟರ್ ಓಟ ಪ್ರಥಮ 800 ಮೀಟರ್ ಓಟ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನಮ್ಮೂರಿನ ಹೆಮ್ಮೆಯ ಪ್ರತಿಭೆಯಾಗಿರುತ್ತಾರೆ. ಇವರು ದೇವದಲ್ಲಿ ನೆಲೆಸಿರುವ ದಿವಂಗತ ಶೀನಪ್ಪ ಗೌಡ ಪಾಲೆಪ್ಪಾಡಿ...

ಆಲೆಟ್ಟಿ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೂರ್ವ ಸಿದ್ಧತಾ ಸಭೆ

ಸಭೆಯಲ್ಲಿ ಶಾಶ್ವತ ಚಪ್ಪರ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು. ಜಾತ್ರೆಯ ಮುನ್ನ ದೇವಳದ ಎದುರು ಭಾಗದಲ್ಲಿ ಶಾಶ್ವತ ಚಪ್ಪರ ನಿರ್ಮಾಣ ಆಗಬೇಕು. ಈಗಾಗಲೇ ಉಳ್ಳಾಕುಲು ಚಾವಡಿಯ ನಿರ್ಮಾಣದ ಕೆಲಸ ಕಾರ್ಯಗಳು ನಡೆಯುತ್ತಿವೆ, ಕಾಂಪೌಂಡ್ ರಚಿಸುವ ಬಗ್ಗೆ ಹಾಗೂ ಜಾತ್ರೆಯ ಆಮಂತ್ರಣ ಪತ್ರ ಹಂಚುವಿಕೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿಅನುವಂಶಿಕ ಆಡಳಿತ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ,...

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶ್ರೀಮತಿ ರಮ್ಯಾ ಪವನ್ ಉಳುವಾರು

ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ರಮ್ಯಾ ಪವನ್ ಉಳುವಾರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಜ.13 ಮತ್ತು 14 ರಂದು ನಡೆದ 42 ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾ ಕೂಟ ಮಂಗಳೂರಿನ ಮಂಗಳಾ ಸ್ಟೇಡಿಯಂ ನಲ್ಲಿ ನಡೆಯಿತು. ಅರಂತೋಡು ಗ್ರಾಮದ ಉಳುವಾರು ಶ್ರೀಮತಿ ರಮ್ಯ ಪವನ್ ಇವರು ಭಾಗವಹಿಸಿ ಶಾಟ್ ಪುಟ್, ಡಿಸ್ಕ್ ಮತ್ತು ಹ್ಯಾಮರ್ ಥ್ರೋ ನಲ್ಲಿ...
Loading posts...

All posts loaded

No more posts

error: Content is protected !!