Ad Widget

ರೈತರ ಮನ ಗೆದ್ದ ಸುಳ್ಯ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಪ್ರಯೋಗ

ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇದರ 2013 24 ನೇ ಸಾಲಿನ ವಿಸ್ತರಣಾ ಘಟಕಗಳ ಬಲಪಡಿಸುವಿಕೆ ಯೋಜನೆ ಅಡಿಯಲ್ಲಿ ಹಾಲು ಕರೆಯುವ ಸ್ಪರ್ಧೆ (ಅತಿ ಹೆಚ್ಚು ಹಾಲು ಉತ್ಪಾದಿಸುತ್ತಿರುವ ಜಾನುವಾರುಗಳನ್ನು ಗುರುತಿಸಿ ಅವುಗಳ ಮಾಲಕರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ) ದಿನಾಂಕ 31.01.2024ನೇ ಭಾನುವಾರ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು....

ಸುಳ್ಯ ಸಿ ಎ ಬ್ಯಾಂಕ್ ಕಚೇರಿ ವ್ಯವಸ್ಥಾಪಕರಾಗಿದ್ದ ದಿನೇಶ್ ಕುಮಾರ್ ಕೆ ಸಿ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಕಾರ್ಯಕ್ರಮ

ಕಳೆದ 39 ವರ್ಷಗಳಿಂದ ಸುಳ್ಯ ಸಿಎ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಚೇರಿ ಮ್ಯಾನೇಜರ್ ಹುದ್ದೆಯಲ್ಲಿದ್ದು ಇದೀಗ ದಿನಾಂಕ 31.01.2024 ರಂದು ನಿವೃತ್ತಿ ಹೊಂದಿದ ದಿನೇಶ್ ಕುಮಾರ್ ಕೆ ಸಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಎ ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ವಿಕ್ರಂ ಎ ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾಗಿರುವ...
Ad Widget

ನಿಮ್ಮ ಕೈ ಬೆರಳ ತುದಿಯಲ್ಲಿ ಸಿಗುತ್ತೆ ನಿಮ್ಮ ಪಂಚಾಯತ್ ಕಾರ್ಯವೈಖರಿ ಹಾಗೂ ಅನುದಾನ ಬಳಕೆ ಮಾಹಿತಿ !

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ಆಡಳಿತ ವ್ಯವಸ್ಥೆಯನ್ನು ಪಾರದರ್ಶಕ ಮಾಡುವ ನಿಟ್ಟಿನಲ್ಲಿ ಎಲ್ಲಾ ಸೇವೆಗಳನ್ನು ಸ್ಥಳೀಯ ಸರಕಾರಗಳಿಗೆ ನೀಡಿದ್ದು ಇದೀಗ ಸಕಾಲ ಮೂಲಕ ಹತ್ತು ಹಲವು ಯೋಜನೆಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಲು ಮಾಡುತ್ತಿದೆ. ಇದೀಗ ಎಲ್ಲವು ತಂತ್ರಜ್ಞಾನ ಆಧರಿತವಾಗಿದ್ದು ನಿಮ್ಮ ಗ್ರಾಮದ ಸ್ಥಳೀಯ ಸರಕಾರ ಅಂದರೆ ಗ್ರಾಮ ಪಂಚಾಯತ್ ಮೂಲಕ ಬರುವ ಅನುದಾನಗಳ...

ಮೇನಾಲ ಶಾಲಾ ಕೊಠಡಿ ಉದ್ಘಾಟನೆಗೆ ಆಗಮಿಸುವಂತೆ ಉಸ್ತುವಾರಿ ‌ಸಚಿವರಿಗೆ ಮನವಿ. ಮುಂದೂಡಲ್ಪಟ್ಟ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಸಚಿವರ ಭರವಸೆ

ಸುಳ್ಯ:ಅಜ್ಜಾವರ ಗ್ರಾಮದಮೇನಾಲ ಶಾಲೆಯಲ್ಲಿ 2022-23 ನೇ ಸಾಲಿನ ಅನುದಾನದಡಿಯಲ್ಲಿ ನಿರ್ಮಿಸಲಾದ ತರಗತಿ ಕೊಠಡಿ ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಂಜಿತ್ ರೈ ಮೇನಾಲ ಹಾಗೂ ಮೇನಾಲ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೌಕತ್ ಅಲಿ‌ ಮನವಿ ಮಾಡಿದ್ದಾರೆ.ಉಸ್ತುವಾರಿ ಸಚಿವರ ಭೇಟಿ‌ ಬಳಿಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ರನ್ನು ಕೂಡಾ ಭೇಟಿ ಮಾಡಿ ಕಾರ್ಯಕ್ರಮಕ್ಕೆ...

ವರ್ಷದಲ್ಲಿ ಒಂದು ದಿನ ಬಾಗಿಲು ತೆರೆಯುವ ಗುತ್ಯಮ್ಮ ದೇವಿಯ ವಾರ್ಷಿಕ ಉತ್ಸವ, ಭಕ್ತರಿಂದ ದೇವಿಯ ದರ್ಶನ

ಆಗಮಿಸಿದ ಭಕ್ತರನ್ನು ಸ್ವಾಗತಿಸಿದ ಧರ್ಮದರ್ಶಿ ಡಾ.ರೇಣುಕಾಪ್ರಸಾದ್ ಕೆ.ವಿ.ಅಜ್ಜಾವರ: ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಜ.31ರಂದು ಭಕ್ತಿ ಸಡಗರದಿಂದ ನಡೆಯಿತು. ಉತ್ಸವದ ಅಂಗವಾಗಿ ಜ.31 ರಂದು ಕ್ಷೇತ್ರದ ಗರ್ಭಗುಡಿ ತೆರೆದು ವಿಶೇಷ ಪೂಜೆ ನೆರವೇರಿತು. ಈ ಕ್ಷೇತ್ರದ ವಿಶೇಷತೆ ಎಂದರೆ ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದು...

ಅಯ್ಯನಕಟ್ಟೆ ಕೋಳಿ ಅಂಕಕ್ಕೆ ಪೋಲೀಸ್ ದಾಳಿ ಕೋಳಿ, ಬೈಕ್ ವಶಕ್ಕೆ

ಕಳಂಜ ಗ್ರಾಮದ ಅಯ್ಯನಕಟ್ಟೆ ಕಲ್ಲಮಾಡ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿ 8 ಕೋಳಿಗಳು, ಮತ್ತು ಹಲವು ಬೈಕ್ ಮತ್ತು 6 ಜನರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬೆಳ್ತಂಗಡಿ ಪಟಾಕಿ ಗೋಡಾನ್ ಸ್ಪೋಟ ಬೆನ್ನಲ್ಲೇ ಸುಳ್ಯದಲ್ಲಿ ಗೋಡಾನ್ ಅಂಗಡಿಗಳ ತಪಾಸಣೆ

ಬೆಳ್ತಂಗಡಿಯಲ್ಲಿ ಪಟಾಕಿ ಗೋಡಾನ್ ಸ್ಪೋಟ ಬೆನ್ನಲ್ಲೇ ಎಚ್ಚೆತ್ತ ತಾಲೂಕು ಆಡಳಿತವು ತಹಶೀಲ್ದಾರ್ ಜಿ ಮಂಜುನಾಥ್ ನೇತ್ರತ್ವದಲ್ಲಿ ಇಂದು ಪಟಾಕಿ ಶೇಖರಣ ಘಟಕಗಳಲ್ಲಿ ಮತ್ತು ಮಾರಾಟ ಮಾಡುವ ಅಂಗಡಿಗಳಲ್ಲಿ ಪರಿಶೀಲನೆಗಳನ್ನು ನಡೆಸಿದರು . ಈ ಸಂದರ್ಭದಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ ಹೆಚ್ ಸುಧಾಕರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಳ್ತಂಗಡಿ ಪಟಾಕಿ ಗೊಡೌನ್ ಸ್ಪೋಟ ಬೆನ್ನಲ್ಲೇ ಸುಳ್ಯದಲ್ಲಿ ಗೋಡೌನ್ ಅಂಗಡಿಗಳ ತಪಾಷಣೆ

ಬೆಳ್ತಂಗಡಿಯಲ್ಲಿ ಪಟಾಕಿ ಗೋಡೌನ್ ಸ್ಪೋಟ ಬೆನ್ನಲ್ಲೇ ಎಚ್ಚೇತ್ತ ತಾಲೂಕು ಆಡಳಿತವು ತಾಹಶೀಲ್ದಾರ್ ಜಿ ಮಂಜುನಾಥ್ ನೇತ್ರತ್ವದಲ್ಲಿ ಇಂದು ಪಟಾಕಿ ಶೇಖರಣ ಘಟಕಗಳಲ್ಲಿ ಮತ್ತು ಮಾರಟ ಮಾಡುವ ಅಂಗಡಿಗಳಲ್ಲಿ ಪರಿಶೀಲನೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ ಹೆಚ್ ಸುಧಾಕರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗಡಿಕಲ್ಲು : ಒತ್ತೆಕೋಲ ಮಹೋತ್ಸವದ ಆಮಂತ್ರಣ ಬಿಡುಗಡೆ

ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆಯಲಿರುವ ಒತ್ತೆಕೋಲ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.30 ರಂದು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ದಿನೇಶ್ ಕುಮಾರ್ ಮಡ್ತಿಲ, ಉಪಾಧ್ಯಕ್ಷರುಗಳಾದ ಲವೀತ್ ಪಡ್ಪು, ಸತೀಶ್ ಟಿ.ಎನ್., ಕಾರ್ಯದರ್ಶಿ ನಾರಾಯಣ ಪನ್ನೆ, ಜತೆ ಕಾರ್ಯದರ್ಶಿ ಪುರುಷೋತ್ತಮ ಗಡಿಕಲ್ಲು, ಕೋಶಾಧಿಕಾರಿ ಅನಂತರಾಮ ಮಣಿಯಾನಮನೆ, ನಿರ್ದೇಶಕರುಗಳಾದ ವೆಂಕಟ್ರಮಣ ಕೊಪ್ಪಡ್ಕ, ಕೃಷ್ಣ...
error: Content is protected !!