

ನಾಲ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇದರ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿ ಆದೇಶಿಸಲಾಗಿದ್ದು, ಮರಕತ ಅರ್ಚಕರಾಗಿರುವ ಜಗದೀಶ್ ಭಟ್, ಸತೀಶ್ ಬಂಬುಲಿ, ರೋಹಿಣಿ ದೇರಪ್ಪಜ್ಜನಮನೆ, ಮೋಹನಾಂಗಿ ಉದೇರಿ, ಚಂದ್ರಶೇಖರ ಕೊರಂಬಟ, ಚಿನ್ನಪ್ಪ ಪಡ್ರೆ, ಶ್ಯಾಮಯ್ಯ ಎಚ್. ಚೆಮ್ನೂರು, ಚಂದ್ರಶೇಖರ ಬಾಳುಗೋಡು, ಹರಿಪ್ರಸಾದ್ ಕಲ್ಲಾಜೆ ಯವರನ್ನು ನೇಮಕಗೊಳಿಸಿದೆ.