ಸಂಪಾಜೆಯಲ್ಲಿ ಚರಂಡಿ ಕುಸಿತ : ಹೆದ್ದಾರಿ ಹಾಗೂ ಮನೆ ಆವರಣಕ್ಕೆ ಹಾನಿಯಾಗುವ ಮೊದಲೇ ಕ್ರಮಕ್ಕೆ ಜಿ.ಕೆ. ಹಮೀದ್ ಒತ್ತಾಯ amarasuddi - October 13, 2020 at 20:10 0 Tweet on Twitter Share on Facebook Pinterest Email ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಬಳಿ ಮಳೆಗೆ ಒಳ ಚರಂಡಿ ಕುಸಿದು ಹೆದ್ದಾರಿ ಹಾಗೂ ಮನೆ ಆವರಣ ಕುಸಿಯುವ ಭೀತಿ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ತುರ್ತು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ. ಒತ್ತಾಯಿಸಿದ್ದಾರೆ. . . . . . . . . . Share this:WhatsAppLike this:Like Loading...