ಅನಂತ ಕುಮಾರ ಹೆಗ್ಡೆ ಆಶೀಸರ ತೊಡಿಕಾನ ದೇವಸ್ಥಾನಕ್ಕೆ ಭೇಟಿ amarasuddi - October 5, 2020 at 15:55 0 Tweet on Twitter Share on Facebook Pinterest Email ಕರ್ನಾಟಕ ಸರ್ಕಾರದ ಪರಿಸರ ಹಾಗೂ ಜೀವ ವೈವಿಧ್ಯ ಕಾರ್ಯಪಡೆ ಅಧ್ಯಕ್ಷರಾದ ಅನಂತ ಕುಮಾರ ಹೆಗ್ಡೆ ಆಶೀಸರ ಅವರು ತೊಡಿಕಾನ ದೇವಸ್ಥಾನಕ್ಕೆ ಭೇಟಿ ನೀಡಿ ಮೀನು ಗಳಿಗೆ ಆಹಾರ ನೀಡಿದರು. ಇಲ್ಲಿನ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ಪಡೆದುಕೊಂಡರು. . . . . . . . . . Share this:WhatsAppLike this:Like Loading...