ನಿನ್ನೆ ಸಂಜೆ ಸುರಿಧ ಭಾರಿ ಮಳೆಗೆ ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿರವರ ಮನೆಯ ಬಳಿಯ ಕೌಂಪೌಂಡ್ ಧರಾಶಾಯಿಯಾದ ಘಟನೆ ವರದಿಯಾಗಿದೆ. ಈ ಕಪೌಂಡ್ ಎರಡು ಮನೆಗಳ ಮಧ್ಯೆ ನಿರ್ಮಿಸಲಾಗಿತ್ತು ಕಂಪೌಡ್ ಕುಸಿತಕ್ಕೆ ಗೇಟುಗಳಿಗೆ ಅಲ್ಪಸ್ವಲ್ಪ ಹಾಮಿಯಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ಸುರಿಧ ಭಾರಿ ಮಳೆಗೆ ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿರವರ ಮನೆಯ ಬಳಿಯ ಕೌಂಪೌಂಡ್ ಧರಾಶಾಯಿಯಾದ ಘಟನೆ ವರದಿಯಾಗಿದೆ. ಈ ಕಪೌಂಡ್ ಎರಡು ಮನೆಗಳ ಮಧ್ಯೆ ನಿರ್ಮಿಸಲಾಗಿತ್ತು ಕಂಪೌಡ್ ಕುಸಿತಕ್ಕೆ ಗೇಟುಗಳಿಗೆ ಅಲ್ಪಸ್ವಲ್ಪ ಹಾಮಿಯಾಗಿದೆ ಎಂದು ತಿಳಿದುಬಂದಿದೆ.
06.03.2026 e paper
e paper 16.01.2026