ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ – ಗುತ್ತಿಗಾರಿನಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ರಾಮಭಕ್ತ amarasuddi - January 22, 2024 at 15:56 0 Tweet on Twitter Share on Facebook Pinterest Email ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಯಶಸ್ವಿಯಾಗಿ ಪೂರ್ಣಗೊಂಡ ಸಂಭ್ರಮದಲ್ಲಿ ಗುತ್ತಿಗಾರಿನಲ್ಲಿ ರಾಮಭಕ್ತರು ಸಿಹಿ ಹಂಚಿ ಸಂಭ್ರಮಿಸಿದರು. ಗುತ್ತಿಗಾರಿನ ಶ್ರೀ ಮಾತಾ ಸರ್ವಿಸ್ ಸ್ಟೇಷನ್ ಮಾಲಕ ತೇಜಾನಂದ ರೈ ಇವರ ಸಹಭಾಗಿತ್ವದಲ್ಲಿ ಎಲ್ಲರಿಗೂ ಪಾಯಸ ಮತ್ತು ಲಾಡು ಹಂಚಲಾಯಿತು. . . . . . . . . . Share this: Click to share on WhatsApp (Opens in new window) WhatsApp Like this:Like Loading...