Ad Widget

7ನೇ ವೇತನ ಆಯೋಗ ಜಾರಿ, ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಗುರುಸ್ಪಂದನಾ ಸಭೆಯಲ್ಲಿ ಸರಕಾರಿ ನೌಕರರ ಸಂಘದಿಂದ ಶಾಸಕರಿಗೆ ಮನವಿ

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸುಳ್ಯ ಇದರ ಆಶ್ರಯದಲ್ಲಿ ಗುರು ಸ್ಪಂದನಾ ಕಾರ್ಯಕ್ರಮ ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ನಡೆಯಿತು.ಸಭೆಯಲ್ಲಿ ಭಾಗವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯರಿಗೆ ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಾಸಕರು, ನಿಮ್ಮ ಬೇಡಿಕೆಗಳ...

ರಾಮಮಂದಿರ ಉದ್ಘಾಟನೆಯನ್ನು ಭಾರತೀಯರಾದ ನಾವೆಲ್ಲರು ಸಮಭಾವದಿಂದ ಗೌರವಿಸೋಣ : ಟಿ.ಎಂ.ಶಹೀದ್.

”ರಾಮಮಂದಿರ ವಿಚಾರದಲ್ಲಿ ಸುದೀರ್ಘವಾದ ಹೋರಾಟ, ಕಾನೂನು ಚೌಕಟ್ಟು ಹಾಗೂ ನ್ಯಾಯಾಲಯದಲ್ಲಿ ಆದ ತೀರ್ಮಾನವನ್ನು ಎಲ್ಲ ಸಮುದಾಯದ ನಾಯಕರು ಸ್ವಾಗತ ಮಾಡುತ್ತೇವೆ. ಮತ್ತು ರಾಮ ಮಂದಿರ ಉದ್ಘಾಟನೆಯನ್ನು ನಾವೆಲ್ಲರೂ ಸಮಭಾವದಿಂದ ಗೌರವಿಸುತ್ತೇವೆ” ಎಂದು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಮಮಂದಿರ ಉದ್ಘಾಟನೆಯಂತ...
Ad Widget

ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪದಡಿಯಲ್ಲಿ ಜ. 26 ರಂದು ಬೆಳ್ಳಾರೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ನೇತೃತ್ವದಲ್ಲಿ ಮಾನವ ಸರಪಳಿ- ಸಿದ್ದೀಕ್ ಅಡ್ಕ.

ಎಸ್.ಕೆ.ಎಸ್.ಎಸ್‌ಎಫ್ ಕೇಂದ್ರ ಸಮಿತಿಯ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಪ್ರಭುತ್ವ ದಿನವಾದ ಜನವರಿ 26 ಸಂಜೆ 5 ಗಂಟೆಗೆ ಏಕಕಾಲದಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪವನ್ನಿಟ್ಟು ಬೃಹತ್ ಮಾನವ ಸರಪಳಿ ದ.ಕ ಈಸ್ಟ್ ಜಿಲ್ಲಾ ಕಾರ್ಯಕ್ರಮ ಈ ಬಾರಿ ಬೆಳ್ಳಾರೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕ್ವನೀನರ್ ಸಿದ್ದೀಕ್ ಅಡ್ಕ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ...

ಮಂಡೆಕೋಲು ಗುಂಪಿನಿಂದ ಬೇರ್ಪಟ್ಟ ಮರಿಯಾನೆಯನ್ನು ತಾಯಿ ಮಡಿಲು ಸೇರಿಸಲು ಯಶಸ್ವಿಯಾದ ಅರಣ್ಯ ಇಲಾಖೆ .

ಆನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ಗುಂಪುನಿಂದ ಬೇರ್ಪಟ್ಟು ಒಂಟಿಯಾಗಿ ಜನವಸತಿ ಪ್ರದೇಶದಲ್ಲೇ ಬಾಕಿಯಾಗಿತ್ತು.ಮರಿಯಾನೆಯನ್ನು ಆನೆಗಳ ಗುಂಪಿಗೆ ಸೇರಿಸುವ ಪ್ರಯತ್ನಗಳು ಎರಡು ದಿನಗಳಿಂದ ನಡೆಯುತ್ತಲೇ ಇತ್ತು, ಅರಣ್ಯ ಇಲಾಖೆಯ ಪ್ರಯತ್ನ ಯಶಸ್ವಿಯಾಗಿದ್ದು ಮೂರು ಬಾರಿ ಆನೆ ಮರಿಯೊಂದಿಗೆ ಕಾಡಿಗೆ ಹೋಗಿ ಕೊನೆಗೂ ಮರಿಯಾನೆ ತನ್ನ ಗುಂಪಿನಲ್ಲಿ ಸೇರುವಂತೆ ಮಾಡಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ  ಮಂಡೆಕೋಲು ಗ್ರಾಮದ ಕನ್ಯಾನ ಶಾಲೆಯ...

ಮಂಡೆಕೋಲು :ಗುಂಪಿನಿಂದ ಬೇರ್ಪಟ್ಟ ಮರಿಯಾನೆ ಗುಂಪಿನೊಂದಿಗೆ ಸೇರಿತು

ಆನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ಗುಂಪುನಿಂದ ಬೇರ್ಪಟ್ಟು ಒಂಟಿಯಾಗಿ ಜನವಸತಿ ಪ್ರದೇಶದಲ್ಲೇ ಬಾಕಿಯಾಗಿತ್ತು.ಮರಿಯಾನೆಯನ್ನು ಆನೆಗಳ ಗುಂಪಿಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಲೇ ಇತ್ತು, ಇದೀಗ ಅರಣ್ಯ ಇಲಾಖೆಯ ಪ್ರಯತ್ನ ಯಶಸ್ವಿಯಾಗಿದ್ದು ಮೂರು ಬಾರಿ ಆನೆ ಮರಿಯೊಂದಿಗೆ ಕಾಡಿಗೆ ಹೋಗಿ ಕೊನೆಗೂ ಮರಿಯಾನೆ ತನ್ನ ಗುಂಪಿನಲ್ಲಿ ಸೇರುವಂತೆ ಮಾಡಿದ್ದಾರೆ.ಶುಕ್ರವಾರ ಸಂಜೆಯ ವೇಳೆಗೆ  ಮಂಡೆಕೋಲು ಗ್ರಾಮದ ಕನ್ಯಾನ ಶಾಲೆಯ ಬಳಿಯಲ್ಲಿ ಗುಂಪಿನಿಂದ...
error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ