- Wednesday
- April 2nd, 2025

ಶತಮಾನಗಳ ಬಳಿಕ ನಡೆದ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ ರಥೋತ್ಸವ ಕಣ್ತುಂಬಿಕೊಂಡು ಪುಳಕಿತರಾದ ಸಹಸ್ರ ಸಹಸ್ರ ಭಕ್ತಾದಿಗಳು ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ಬ್ರಹ್ಮರಥೋತ್ಸವದ ಅಂಗವಾಗಿ ಇಂದು(ಜ.19) ಶತಮಾನಗಳ ಭಕ್ತಾದಿಗಳ ಅಭೀಷ್ಟದಂತೆ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ ನಡೆಯಿತು. ಶತಮಾನಗಳ ಬಳಿಕ ನಡೆದ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ ಕಣ್ತುಂಬಿಕೊಂಡು...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲ ISFಮತ್ತುIEEE ವತಿಯಿಂದ ಸ್ಮಾರ್ಟ್ ಟಿವಿ ಕೊಡುಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲ್ಲಿ ದಿನಾಂಕ18/01/2024 ರಂದು ಚಂದ್ರಶೇಖರ IEEE ನ ರಾಷ್ಟ್ರೀಯ ಮುಖ್ಯಸ್ಥರು, ದೀಪ ಬೆಳಗಿಸಿ ಸ್ಮಾರ್ಟ್ ಟಿವಿಯನ್ನು ಉದ್ಘಾಟನೆ ಮಾಡಿದರು, ಈ ಸಂದರ್ಭದಲ್ಲಿ, ಅಶೋಕ್ ವಿಠ್ಠಲ್ ಭಾರತ ಲೋಕೋಪಕಾರಿ ವ್ಯವಸ್ಥಾಪಕರು ಸ್ವರಾಜ್ ಎಚ್ ವಿ ರಾಜ್ಯ ಸಂಯೋಜಕರು-...

ಎಸ್ಕೆಎಸ್ಎಸ್ಎಫ್ ಗೂನಡ್ಕ ಶಾಖೆ ವತಿಯಿದ ಧ್ವಜ ದಿನ ಆಚರಣೆ ಪೇರಡ್ಕ ಮಸೀದ ವಟಾರದಲ್ಲಿ ಜುಮಾ ನಮಾಝಿನ ಬಳಿಕ ನಡೆಯಿತು. ಕಾರ್ಯಕ್ರಮದಲ್ಲಿ ಪೇರಡ್ಕ ಖತೀಬರಾದ ರಿಯಾಝ್ ಫೈಝಿ ದುವಾ ನೆರವೇರಿಸಿದರು. ಧ್ವಜಾರೊಹಣವನ್ನು ಜಮಾಅತ್ ಉಪಾದ್ಯಕ್ಷರಾದ ಹನೀಪ್ ಟಿ ಬಿ ಹಿರಿಯರಾದ ಅಬ್ಬಾಸ್ ಪಾ೦ಡಿ, ಜಿ ಕೆ ಹಮೀದ್ ಜಮಾಅತ್ ಪ್ರ ಕಾರ್ಯದರ್ಶಿ ಪಿ ಕೆ ಉಮ್ಮರ್ ಕೋಶಾಧಿಕಾರಿ...

ಪೆರುವಾಜೆ ಜಲದುರ್ಗಾದೇವಿಯ ಜಾತ್ರೋತ್ಸವದ ಅಂಗವಾಗಿ ದರ್ಶನ ಬಲಿ ಇದೀಗ ಆರಂಭಗೊಂಡಿದ್ದು ಒಳಾಂಗಣ ಮತ್ತು ಡ್ರೋನ್ ನಲ್ಲಿ ಸೆರೆಹಿಡಿದ ಹೊರಾಂಗಣಗಳ ಚಿತ್ರಣಗಳು ನೇರ ವೀಕ್ಷಿಸಲು ನಿಮ್ಮ ಅಮರ ಸುಳ್ಯ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.youtube.com/live/1CKkjQ-zaLk?feature=shared

ಮಾಣಿ ಮೈಸೂರು ರಸ್ತೆಯ ದೇವರಕೊಲ್ಲಿ ಎಂಬಲ್ಲಿ ಟ್ಯಾಂಕರ್ ಮತ್ತು ಬೈಕ್ ನಡುವಣ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮಂಗಳೂರಿಗೆ ವರ್ಗಾವಣೆಯಾದ ವ್ಯಕ್ತಿಯನ್ನು ರವೀಂದ್ರ ಎಂದು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಂದ್ರ ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಅಪಘಾತ ಸಂದರ್ಭದಲ್ಲಿ ಅಪತ್ಭಾಂಧವರಾದ ಯುವಕರು ಟ್ಯಾಂಕರ್...

ಮಾಣಿ ಸಂಪಾಜೆ ರಸ್ತೆಯ ದೇವರಕೊಲ್ಲಿ ಎಂಬಲ್ಲಿ ಇದೀಗ ಬೈಕ್ ಮತ್ತು ಟ್ಯಾಂಕರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ,ಸವಾರನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಇನ್ನೊರ್ವ ಗಾಯಾಳನ್ನು ಕೆವಿಜಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದು ಬಂದಿದೆ.

ಮಾಣಿ ಸಂಪಾಜೆ ರಸ್ತೆಯ ದೇವರಕೊಲ್ಲಿ ಎಂಬಲ್ಲಿ ಇದೀಗ ಬೈಕ್ ಮತ್ತು ಟ್ಯಾಂಕರ್ ಮಧ್ಯೆ ಅಪಘಾತ ಸಂಭವಿಸಿದ್ದು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಜನವರಿ 22, 2024 ಹಿಂದೂಗಳ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. 500 ವರ್ಷಗಳ ಅಪಮಾನದ ಕೊಳೆಯನ್ನು ಕಿತ್ತೊಗೆದು ಮತ್ತೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಭವ್ಯ ದೇಗುಲದಲ್ಲಿ ಬಾಲರಾಮನ ಪ್ರತಿಷ್ಠೆಯಾಗುವ ದಿನ. ಈ ದಿನ ಹಿಂದುಗಳ ಪಾಲಿನ ಅತ್ಯಂತ ಪವಿತ್ರವಾದ ದಿನ. ಇಂತಹ ಸುದಿನ ಹಿಂದೆಂದೂ ನಮ್ಮ ಜೀವನದಲ್ಲಿ ಬಂದಿರಲಿಲ್ಲ. ಮುಂದೆಯೂ ಈ ದಿನ ಮತ್ತೆ...

ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಸ್ಥಳಗಳಲ್ಲಿ ವ್ಯಾಪಾರ ನಡೆಸಲು ಅನ್ಯಮತೀಯರಿಗೆ ಅವಕಾಶ ನೀಡಬಾರದು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮದ ನಿಯಮ 31(12)ರಂತೆ ಹಿಂದುಗಳಲ್ಲದವರಿಗೆ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಥವಾ ಸ್ಥಳಗಳನ್ನು ಏಲಂನಲ್ಲಿ ಪಡೆಯಲು ಅವಕಾಶ ಕಲ್ಪಿಸಿಕೊಡಬಾರದು.ನಿಯಮವನ್ನು ಉಲ್ಲಂಘಿಸಿ ಹಿಂದುಗಳಲ್ಲದವರಿಗೆ ಏಲಂ ಪ್ರಕ್ರಿಯೆಯಲ್ಲಿ...

ಹರಿಹರಪಲ್ಲತ್ತಡ್ಕ ಕಜ್ಜೋಡಿ ರಸ್ತೆಯಲ್ಲಿ ಅಳವಡಿಸಿದ ಮೋರಿಯೊಂದು ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಗುತ್ತಿಗೆದಾರರು ಅವೈಜ್ಞಾನಿಕ ವಾಗಿ ಮೋರಿ ಆಳವಡಿಸಿದ್ದರಿಂದ ಹಾನಿಯಾಗಿದೆ. ಕೂಡಲೇ ದುರಸ್ಥಿ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಆ ಮೋರಿಯನ್ನು ಪೂರ್ತಿ ತೆಗೆದು ಸ್ವಲ್ಪ ಆಳ ಮಾಡಿ ಹಾಕಬೇಕಷ್ಟೆ. ಗುತ್ತಿಗೆದಾರರಿಗೆ ತಿಳಿಸಲಾಗಿದೆ. ವಾರದೊಳಗೆ ಹಾಕುತ್ತಾರೆ. ಮೊದಲು ಮಾಡುವಾಗ ಆಳ ತೆಗೆಯದೇ ಹಾಕಿದ ಪರಿಣಾಮ ಕಾಣುತ್ತದೆ. ಮೋರಿ ಮೇಲೆ...

All posts loaded
No more posts