ಆಲೆಟ್ಟಿ : ಆನೆ ದಾಳಿಗೆ ಕೃಷಿ ಹಾನಿ – ಅಪಾರ ನಷ್ಟ amarasuddi - February 18, 2022 at 15:19 0 Tweet on Twitter Share on Facebook Pinterest Email ಆಲೆಟ್ಟಿ ಗ್ರಾಮದ ಗುತ್ತಿನಡ್ಕ ಸುಬ್ರಾಯ ಭಟ್ ಎಂಬವರ ತೋಟಕ್ಕೆ ಫೆ.17 ರಂದು ರಾತ್ರಿ ಕಾಡಾನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಅಡಿಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಅಪಾರ ಹಾನಿಯಾಗಿದೆ. . . . . . . . . . Share this:WhatsAppLike this:Like Loading...