- Wednesday
- April 2nd, 2025

ಗಾಂಧಿ ಚಿಂತನಾ ವೇದಿಕೆ ಸುಳ್ಯ, ಹಾಗೂ ವಿವಿಧ ಸಂಘಸಂಸ್ಥೆಗಳ ಸಹ ಸಹಯೋಗದೊಂದಿಗೆ ಗಾಂಧಿ ಚಿಂತನೆ ಮತ್ತು ಗಾಂಧಿ ವನ ನಿರ್ಮಾಣ ಕಾರ್ಯಕ್ರಮ ಇಂದು ಕೊಡಿಯಾಲಬೈಲಿನಲ್ಲಿರುವ ಮುಕ್ತಿಧಾಮದಲ್ಲಿ ಹಾಗೂ ಪಶುಸಂಗೋಪನಾ ಇಲಾಖೆಯ ಗೋಮಾಳ ಪ್ರದೇಶದಲ್ಲಿ ನಡೆಯಿತು. ಮಹಾತ್ಮಾ ಗಾಂಧಿಯವರ ನಿಕಟವರ್ತಿ ಡಾ. ಜೆ.ಸಿ. ಕುಮಾರಪ್ಪನವರು ಬರೆದ ಶಾಶ್ವತ ಅರ್ಥಶಾಸ್ತ್ರದ ಕುರಿತು ಡಾ. ಪ್ರಭಾಕರ ಶಿಶಿಲ ರವರಿಂದ ಗಾಂಧಿ...