ಸುಳ್ಯ : ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಭಾರತದ 80ನೇ ವರ್ಷದ ಸ್ವತಂತ್ರತ್ಯೋತ್ಸವ ದ ಸಂದರ್ಭದಲ್ಲಿ ಸುಳ್ಯ ಯುವ ಮೋರ್ಚಾ ವತಿಯಿಂದ ನಗರ ಪಂಚಾಯತ್ ಅವರಣದಲ್ಲಿನ ಯುದ್ಧ ಸ್ಮಾರಕದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

. . . . . . . . .

ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮುಲೆ, ಆಶೀಶ್ ಬಸವನಪಾದೆ, ಪ್ರಣೀತ್ ಕಣಕ್ಕೂರು, ಸುನಿಲ್ ಕೇರ್ಪಳ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading