Ad Widget

ಬಜರಂಗದಳ ಜಿಲ್ಲಾ ಸಂಚಾಲಕರಿಗೆ  ಗಡಿಪಾರು ನೋಟೀಸ್ –  ಖಂಡನೆ ವ್ಯಕ್ತಪಡಿಸಿದ ವಿ ಹೆಚ್ ಪಿ ಸುಳ್ಯ ಪ್ರಖಂಡ

ರಾಜ್ಯದಲ್ಲಿ ಹಿಂದೂ ವಿರೋಧಿ ಕೆಲಸ ಮಾಡುತ್ತಾಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪ್ರತಿ ಚುನಾವಣೆ ಸಂದರ್ಭದಲ್ಲಿ ಗೂಂಡಾ ಕಾಯಿದೆ ಗ ಕೇಸನ್ನು ಹಾಕಿ ಕಾರ್ಯಕರ್ತರ ಆತ್ಮ ಸ್ಟೈರ್ಯ ಕುಗ್ಗಿಸಲು ಗಡಿಪಾರು ಆದೇಶ ಮಾಡುವ ರಾಜ್ಯ ಸರಕಾರದ ಈ ಕ್ರಮಕ್ಕೆ ಸರಿಯಾದ ಉತ್ತರ ಹಿಂದೂ ಸಮಾಜ ಕೊಟ್ಟೆ ಕೊಡುತ್ತದೆ.
ಪುತ್ತೂರು ಜಿಲ್ಲಾ ಭಜರಂಗದಳ ಸಂಚಾಲಕರಾದ ಭರತ್ ಕುಮ್ದೇಲ್ ಇವರನ್ನುಮೈಸೂರು ಜಿಲ್ಲೆಗೆ ಗಡಿಪಾರು ನೋಟೀಸ್ ಕೊಟ್ಟಿರುದನ್ನು ವಿಶ್ವಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಖಂಡಿಸುತದೆ. ಹಿಂದುಗಳನ್ನೇ ಗುರಿಯಾಗಿರಿಸಿಕೊಂಡು ಗಡಿಪಾರು  ಆದೇಶವನ್ನು ಹೊರಡಿಸಿರುವ ರಾಜ್ಯ ಸರಕಾರದ ಕ್ರಮವನ್ನು ಉಗ್ರವಾಗಿ ಕಂಡಿಸಲಾಗುದು ಎಂದು ಸುಳ್ಯ ಪ್ರಖಂಡ ಅಧ್ಯಕ್ಷರಾದಸೋಮಶೇಖರ್ ಪೈಕ ಭಜರಂಗದಳ ಸಂಚಾಲಕರಾದ ಹರಿಪ್ರಸಾದ್ ಎಲಿಮಲೆ  ತಿಳಿಸಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!