- Friday
- May 3rd, 2024
ಕಲಾಮಾಯೆ (ರಿ) ಏನೆಕಲ್ಸರಿ ಇದರ ಆಶ್ರಯದಲ್ಲಿಶಾರದಾ ಕುಟುಂಬ ವಿಕಸನ ಮಂಡಳಿ ಮಂಗಳೂರು ಇದರ ಸಹಕಾರದೊಂದಿಗೆ 'ಪ್ರೀತಿಯಿಂದ ' ಮಕ್ಕಳ ಬೇಸಿಗೆ ಶಿಬಿರ,ಶ್ರೀ ಸೀತಾರಾಮಾಂಜನೇಯ ಭಾರತಿ ಭಜನಾ ಮಂದಿರ ಎಣ್ಮೂರು ಇಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.ವೇದಿಕೆಯಲ್ಲಿ, ಕಾಮಧೇನು ಟ್ರೇಡರ್ಸ್ ನಿಂತಿಕಲ್ಲು ಮುಖ್ಯಸ್ಥರು ಶ್ರೀಮತಿ ಪ್ರಿಯಾ ತಿಮ್ಮಪ್ಪ, ಸೋಲಾರ್ ಪಾಯಿಂಟ್ ನಿಂತಿಕಲ್ಲು ಹಾಗೂ ಬ್ಲಾಕ್ ವಿಂಡ್...
ಕಲಾಮಾಯೆ ಸಾಂಸ್ಕೃತಿಕ ವಿದ್ಯಾ ಸಂಸ್ಥೆ (ರಿ ) ಏನೆಕಲ್ ಹಾಗೂ ಶಾರದಾ ಕುಟುಂಬ ವಿಕಸನ ಮಂಡಳಿ ಮಂಗಳೂರು ಇದರ ಸಹಕಾರದೊಂದಿಗೆ ಶ್ರೀ ಸೀತಾರಾಮಾಂಜನೇಯ ಭಾರತಿ ಭಜನಾ ಮಂದಿರ ಎಣ್ಮೂರು ಇಲ್ಲಿ ಏಪ್ರಿಲ್ 21ರಂದು ಉದ್ಘಾಟನೆ ಗೊಂಡಿದ್ದು, ಏಪ್ರಿಲ್ 28 ರ ವರೆಗೆ ನಡೆಯಲಿದೆ.ರಾಜ್ಯದ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ವಿಚಾರಗಳೊಂದಿಗೆ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅತ್ಯುತ್ತಮ...