Ad Widget

ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಮಾತೃ ಸಮಿತಿ ವತಿಯಿಂದ ಸಮವಸ್ತ್ರ ವಿತರಣೆ.

ಮಂಡೆಕೋಲು ಶ್ರೀ ಮಹಾವಿಷ್ಣು ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಮಾತೃ ಸಮಿತಿ ವತಿಯಿಂದ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು . ಬ್ರಹ್ಮ ಕಲಶದ ಹಿನ್ನಲೆಯಲ್ಲಿ ಸುಮಾರು 537 ಮಂದಿ ಮಹಿಳೆಯರಿಗೆ ಸಮವಸ್ತ್ರವನ್ನು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಮಾತೃ ಸಮಿತಿ ಸಂಚಾಲಕರಾದ ವಿನುತ ಪಾತಿಕಲ್ಲು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ವ್ಯವಸ್ಥಪನ ಸಮಿತಿ ಅಧ್ಯಕ್ಷರಾದ ಕೇಶವಮೂರ್ತಿ ಹೆಬ್ಬಾರ್ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಜಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಉಗ್ರಾಣಿಮನೆ , ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ , ಆರ್ಥಿಕ ಸಮಿತಿ ಸಂಚಾಲಕರಾದ ಉದಯ್ ಆಚಾರ್ , ಚಂದ್ರಶೇಖರ ಕೇನಾಜೆ , ಬಾಲಚಂದ್ರ ದೇವರಗುಂಡ , ದಾಮೋದರ ಪಾತಿಕಲ್ಲು , ಲಕ್ಷಣ ಉಗ್ರಾಣಿಮನೆ , ಚಂದ್ರಶೇಖರ ಕಲ್ತಡ್ಕ , ಉದಯ ಜಿ , ನಾರಾಯಣ ಗೌಡ , ಮಾತೃ ಸಮಿತಿ ಸದಸ್ಯರಾದ ಪುಸ್ಪಾವತಿ ಟೀಚರ್ , ಜಾನಕಿ ಕಣೆಮರಡ್ಕ , ತುಳಸಿನಿ ದೇವರಗುಂಡ , ವಸಂತಿ ಉಗ್ರಾಣಿಮನೆ , ಸರೋಜಿನಿ ಮಾವಂಜಿ , ಮೋಹಿನಿ ಮಂಡೆಕೋಲು , ಮಮತ , ಯೋಗಿತ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!