Ad Widget

ಪೆರುವಾಜೆ : ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪೂರ್ವಭಾವಿ ಸಭೆ

ಸಾಂಪ್ರದಾಯಿಕ ಉಡುಗೆ ಧರಿಸಿ ರಥ ಎಳೆಯೋಣ : ಭಕ್ತರಿಗೆ ಮನವಿಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಸರಿ ಸುಮಾರು 100 ವರ್ಷಗಳ ಬಳಿಕ ಬ್ರಹ್ಮರಥ ನಿರ್ಮಾಣಗೊಂಡಿದ್ದು ಜ.19 ರಂದು ಐತಿಹಾಸಿಕ ಬ್ರಹ್ಮರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ರಥ ಎಳೆಯುವ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಭಕ್ತರು ಸಾಂಪ್ರದಾಯಿಕ ಉಡುಗೆ ಧರಿಸಿ ಪಾಲ್ಗೊಳ್ಳುವಂತೆ...

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಚಾಲಕರಿಗೆ ವಂಚಿಸಿದ ಗುತ್ತಿಗೆದಾರ – ಚಾಲಕರಿಂದ ಪ್ರತಿಭಟನೆ- ನಾಳೆ ಗ್ರಾಮೀಣ ಸರಕಾರಿ ಬಸ್ ಸೇವೆ ಡೌಟ್

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ  ಚಾಲಕರನ್ನು ಗುತ್ತಿಗೆದಾರರು ಕೈಬಿಟ್ಟಿರುವುದನ್ನು ಖಂಡಿಸಿ ನಾಳೆ ಚಾಲಕರು ಬೀದಿಗಿಳಿದು ಪ್ರತಿಭಟನೆ ಸಲ್ಲಿಸಲಿದ್ದಾರೆ. ಇದರಿಂದ ನಾಳೆ ಸುಳ್ಯದಲ್ಲಿ  ಸ್ಥಳೀಯ ಸರಕಾರಿ ಬಸ್‌ ಗಳ ಸಂಚಾರಕ್ಕೆ ಅಡ್ಡಿಯಾಗಲಿದ್ದು, ತಾಲೂಕಿನ ವಿವಿಧ ಕಡೆ ಸಂಚರಿಸುವ ಜನಸಾಮಾನ್ಯರು ಪರದಾಡುವಂತಾಗಲಿದೆ. ಗುತ್ತಿಗೆ ಆಧಾರದಲ್ಲಿ ಗ್ರಾಮೀಣ ಭಾಗದಲ್ಲಿ ಓಡಾಡುವ ಬಸ್‌ ಗಳಿಗೆ ಕೆಎಸ್‌ಆರ್ ಟಿಸಿ ಹಲವಾರು ಚಾಲಕರನ್ನು ನೇಮಿಸಿತ್ತು. ಇದರ...
Ad Widget

ಸರಕಾರಿ ಪ್ರೌಢ ಶಾಲೆ ಎಣ್ಮೂರು: ಶಾಲಾ ವಾರ್ಷಿಕೋತ್ಸವ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ರಾಮಕೃಷ್ಣ ಭಟ್ ಚೂಂತಾರು ಇವರಿಂದ ದಿಕ್ಸೂಚಿ ಭಾಷಣ

ಎಣ್ಮೂರು ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ರಂಗಮಂದಿರ, ವೆಹಿಕಲ್ ಶೆಡ್, ಶುದ್ಧ ಕುಡಿಯುವ ನೀರಿನ ಫಿಲ್ಟರ್ ಮತ್ತು ಕೈ ತೊಳೆಯುವ ನೀರಿನ ಘಟಕ ಇದರ ಉದ್ಘಾಟನಾ ಸಮಾರಂಭ ಡಿಸೆಂಬರ್ 29ರಂದು ನಡೆಯಿತು. ಬಾಲ್ಯದ ಶಿಕ್ಷಣ ನಮ್ಮ ಭವಿಷ್ಯದ ಜೀವನಕ್ಕೆ ತಳಹದಿ , ಕೇವಲ ಹಣ ಅಥವಾ ಆಸ್ತಿ ಸಂಪಾದನೆಗಿಂತ ಜ್ಞಾನ ಗಳಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು. ಉತ್ತಮ...

ಸುಳ್ಯ ಸಿ ಎ ಬ್ಯಾಂಕ್ ಮತ್ತೆ ಬಿಜೆಪಿ ತೆಕ್ಕೆಗೆ ವಿಜಯೋತ್ಸವ ಆಚರಣೆ .

ನೈಜ ಹಿಂದುತ್ವಕ್ಕೆ ದಕ್ಕಿದ ಗೆಲುವು - ಕಂಜಿಪಿಲಿ.ಮೋದಿ ಆಡಳಿದ ವೈಖರಿಗೆ ಹಾಗೂ ಕಾರ್ಯಕರ್ತರ ಶ್ರಮದ ಗೆಲುವು - ಭಾಗೀರಥಿ ಮುರುಳ್ಯ. ಸುಳ್ಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಸಿಎ ಬ್ಯಾಂಕ್ ಚುನಾವಣೆಯು ದ.೩೧ರಂದು ರೋಟರಿ ಶಾಲೆಯಲ್ಲಿ ಮುಂಜಾನೆ ೯ ರಿಂದ ೪ ರ ವರೆಗೆ ನಡೆಯಿತು ನಂತರದ ಮತ ಎಣಿಕೆ ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಹಕಾರ...

ಸುಳ್ಯ ಸಿ ಎ ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಕ್ಲೀನ್ ಸ್ವೀಪ್

ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಹೇಮಂತ್ ಕುಮಾರ್ ಕಂದಡ್ಕ 411 ಮತಗಳನ್ನು ಪಡೆದುಕೊಂಡು ತಮ್ಮ ಪ್ರತಿಸ್ಪರ್ಧಿ ರಾಮಣ್ಣಪುಜಾರಿ 213 ಮತಗಳನ್ನು ಪಡೆದುಕೊಂಡು ಪರಾಭವಗೊಂಡರು. ಇದರಲ್ಲಿ 32 ಅಸಿಂಧು ಮತಗಳಾಗಿವೆ.ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕೇಶವ ಸಿ ಎ 517 ಮತಗಳು ಮತ್ತು ಬಾಬು ಮೇರ ಇವರು 119 ಮತಗಳನ್ನು...

ಸುಳ್ಯ ಸಿ ಎ ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಕ್ಲೀನ್ ಸ್ವೀಪ್

ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಹೇಮಂತ್ ಕುಮಾರ್ ಕಂದಡ್ಕ 411 ಮತಗಳನ್ನು ಪಡೆದುಕೊಂಡು ತಮ್ಮ ಪ್ರತಿಸ್ಪರ್ಧಿ ರಾಮಣ್ಣಪುಜಾರಿ 213 ಮತಗಳನ್ನು ಪಡೆದುಕೊಂಡು ಪರಾಭವಗೊಂಡರು. ಇದರಲ್ಲಿ 32 ಅಸಿಂಧು ಮತಗಳಾಗಿವೆ.ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕೇಶವ ಸಿ ಎ 517 ಮತಗಳು ಮತ್ತು ಬಾಬು ಮೇರ ಇವರು 119 ಮತಗಳನ್ನು...

ಸುಳ್ಯ ಸಿ ಎ ಬ್ಯಾಂಕ್ ಚುನಾವಣೆ ಸಹಕಾರಿ ಭಾರತಿಗೆ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ ಬಿ ಯಲ್ಲಿ ಗೆಲುವು

ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ವಿಶ್ವನಾಥರ ವಿರುದ್ದ ಚಂದ್ರಶೇಖರ ಇವರು ಭಾರಿ ಅಂತರದ ಮತಗಳಿಂದ ಗೆಲುವು ದಾಖಲಿಸಿದ್ದಾರೆ . ತಮ್ಮ ಸ್ಪತಿಸ್ಪರ್ಧಿ ವಿಶ್ವನಾಥ ರವರು 145 ಮತಗಳನ್ನು ಪಡೆದರೆ ಚಂದ್ರಶೇಖರರವರು 489 ಮತಗಳನ್ನು ಪಡೆದು ವಿಜಯಿಯಾದರು . ಹಿಂದುಳಿದ ವರ್ಗ ಬಿ ಬಾಲಗೋಪಾಲ ಇವರು ತಮ್ಮ ಪ್ರತಿಸ್ಪರ್ಧಿ...

ಸುಳ್ಯ ಸಿ ಎ ಬ್ಯಾಂಕ್ ಚುನಾವಣೆ ಸಹಕಾರಿ ಭಾರತಿಗೆ ಮೊದಲ ಗೆಲುವು

ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಸಾಲಗಾರರಲ್ಲದ ನ್ಯಾಯವಾದಿ ಚಂದ್ರಶೇಖರ್ ತಮ್ಮ ಪ್ರತಿಸ್ಪರ್ಧಿ ಲತೀಶ್ ಕುಮಾರ್ ರನ್ನು ಭಾರಿ ಅಂತರದ ಮತಗಳಿಂದ ಸೋಲಿಸಿ ಸಹಕಾರಿ ಭಾರತಿಯು ಮೊದಲ ಜಯವನ್ನು ತಮ್ಮದಾಗಿಸಿಕೊಂಡರು. ಪಡೆದುಕೊಂಡ ಮತಗಳ ವಿವರ ಚಂದ್ರಶೇಖರ 189ಲತೀಶ್ ಕುಮಾರ್ 30 ಅಸಿಂದು 3 ಮತಗಳು .

ಪಯಸ್ವಿನಿ ನದಿಯಲ್ಲಿ ಸ್ನಾನಕ್ಕಿಳಿದ ಯುವಕನ ಮೃತದೇಹ ಪತ್ತೆ!

ಸುಳ್ಯ ಭಸ್ಮಡ್ಕ ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಸುಳ್ಯದ ಕುರುಂಜಿಭಾಗ್ ನಲ್ಲಿರುವ ಆಪ್ಟಿಕಲ್ಸ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಂಜೇಶ್ವರ ಮೂಲದ ಯುವಕ ತನ್ನ ಗೆಳೆಯರ ಜತೆಗೆ ಭಸ್ಮಡ್ಕ ಬಳಿ ಪಯಸ್ವಿನಿ ನದಿಗೆ ಸ್ನಾನಕ್ಕೆ ಇಳಿದಿದ್ದರು. ಮೂವರು ಯುವಕರ ಪೈಕಿ ಒಬ್ಬ ನೀರಿನಲ್ಲಿ ಕಣ್ಮರೆಯಾಗಿದ್ದು, ಯುವಕನಿಗಾಗಿ ನೀರಿನಲ್ಲಿ ಶೋಧ...

ಕುಕ್ಕೆ ಸುಬ್ರಹ್ಮಣ್ಯ : ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

       ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವದ ನಂತರ ಅಲ್ಲಲ್ಲಿ ಶೇಖರಣೆಗೊಂಡ ಕಸ ಕಡ್ಡಿಗಳನ್ನು ರವಿ ಕಕ್ಕೆ ಪದ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಡಿ.31ರಂದು ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಜಾತ್ರೋತ್ಸವದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಎಲ್ಲಿಂದರಲ್ಲಿ ಕಸವನ್ನು ಹಾಕಿದ್ದರು. ಇಡೀ ಪರಿಸರ ಕಸದಿಂದ ತುಂಬಿಹೋಗಿತ್ತು. ಅದಲ್ಲದೆ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು,ಚೀಲಗಳು,...
Loading posts...

All posts loaded

No more posts

error: Content is protected !!