Ad Widget

ಸುಳ್ಯ : ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡವರಿಗೆ ಸಿಹಿ ಸುದ್ದಿ- ಆದೇಶ ಹಿಂಪಡೆದ ಕಾಂಗ್ರೆಸ್ ಶಿಸ್ತುಕ್ರಮ ಸಮಿತಿ

ಕರ್ನಾಟಕ ವಿಧಾನ ಸಭಾ ಚುನಾವಣೆ ಬಳಿಕ ನಡೆದ ಬೆಳವಣಿಗೆಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಕೆಲವು ಮುಖಂಡರನ್ನು ಕಾಂಗ್ರೆಸ್ ಶಿಸ್ತುಕ್ರಮ ಸಮಿತಿ ದಿನಾಂಕ 08-06-2023 ರಂದು ಪಕ್ಷ ವಿರೋಧಿ ಚಟುವಟಿಕೆಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಮರುಆದೇಶ ಮಾಡಿ ಉಚ್ಛಾಟಿತರಾಗಿರುವ ಶ್ರೀ ಉಷಾ ಅಂಚನ್, ಶ್ರೀಮತಿ ಆಶಾ ಲಕ್ಷ್ಮಣ್, ಗುಂಡ್ಯ, ಪ್ರವೀಣ್ ಕೆಡಂಜಿ, ರವಿ...

ಅರಂಬೂರು ಹೊಳೆಯಲ್ಲಿ ಬಿದ್ದು ವ್ಯಕ್ತಿ ಸಾವು ಪ್ರಕರಣ ಅಯ್ಯಪ್ಪ ಮಾಲಾಧಾರಿಗಳ ಸ್ಪಷ್ಟನೆ.

ಸುಳ್ಯ ಆಲೆಟ್ಟಿ ಗ್ರಾಮದ ಅರಂಬೂರು ಸೇತುವೆ ಬಳಿಯಲ್ಲಿ ಕೊಡಗು ಜಿಲ್ಲೆಯ ಮಣ್ಣಂಗೇರಿ ನಿವಾಸಿ ಒಬ್ಬರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿತ್ತು. ಈ ಘಟನೆ ವರದಿಯಾಗುತ್ತಿದ್ದಂತೆ ನಾನಾ ಊಹ ಪೋಹಗಳು ಹರಿದಾಡುತ್ತಿದ್ದಂತೆ ಅಯ್ಯಪ್ಪ ಮಾಲಾಧಾರಿಗಳು ಮೃತ ವ್ಯಕ್ತಿಯು ನಮ್ಮ ಜೊತೆಗೆ ಬಂದವರಲ್ಲ ಅಲ್ಲದೇ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮಕ್ಕು ಬಂದವರಲ್ಲ ಎಂದು ಸ್ಪಸ್ಟನೆ ನೀಡಿದ್ದು ಎಲ್ಲಾ ಊಹಪೋಹಗಳಿಗೆ...
Ad Widget

ನಡುಗಲ್ಲು : ಶಾಲಾ ವಾರ್ಷಿಕೋತ್ಸವ – ಶಾಸಕಿ ಕು. ಭಾಗೀರಥಿ ಮುರುಳ್ಯ ಉಪಸ್ಥಿತಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಮತ್ತು ಹಿರಿಯ ವಿದ್ಯಾರ್ಥಿ ಸಂಘ ನಡುಗಲ್ಲು ಹಾಗೂ ಊರ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ ನ.29 ರಂದುವಾರ್ಷಿಕೋತ್ಸವ ಸಮಾರಂಭ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ, ಲೀಡರ್ ಶಿಪ್...

ಅರಂಬೂರು: ಹೊಳೆಯಲ್ಲಿ ಮುಳುಗಿದ ವ್ಯಕ್ತಿ ಮೃತ್ಯು ಶವ ಹೊರತೆಗೆದ ಪೈಚಾರ್ ಮುಳುಗು ತಜ್ಞರ ತಂಡ

ಅರಂಬೂರು ಬಳಿ ಪಯಸ್ವಿನಿ ನದಿಗೆ ಸ್ನಾನಕ್ಕೆ ಇಳಿದ ಎರಡನೇ ಮಣ್ಣಗೇರಿಯ ನಿವಾಸಿಯಾಗಿರುವ ವೆಂಕಟರಮಣ ಎಂಬವರು ಹೊಳೆಯಲ್ಲಿ ನಾಪತ್ತೆಯಾಗಿದ್ದರು. ಇದೀಗ ಅಗ್ನಿಶಾಮಕ ದಳ ಹಾಗೂ ಪೈಚಾರ್ ಮುಳುಗು ತಜ್ಞರ ತಂಡ ಆಗಮಿಸಿ ಮುಳುಗಿದ ವ್ಯಕ್ತಿಯ ದೇಹವನ್ನು ಹೊರೆತೆಗೆದಿದ್ದಾರೆ.

ಅರಂಬೂರು: ಹೊಳೆಯಲ್ಲಿ ವ್ಯಕ್ತಿ ನಾಪತ್ತೆ

ಎರಡನೇ ಮಣ್ಣಗೇರಿಯ ನಿವಾಸಿಯಾಗಿರುವ ವೆಂಕಟರಮಣ ಎಂಬವರು ಅರಂಬೂರು ಹೊಳೆಯಲ್ಲಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಅರಂಬೂರು ಅಯ್ಯಪ್ಪ ಮಾಲಾಧಾರಿಗಳ ಜೊತೆಯಲ್ಲಿ ಸ್ನಾನಕ್ಕೆ ಇಳಿದಿದ್ದು ಮಾಲಾಧಾರಿಗಳು ಹೊಳೆಯಿಂದ ಮೇಲೆ ಬಂದು ಹಿಂತಿರುಗಿ ನೋಡಿದಾಗ ನಾಪತ್ತೆಯಾದ ವ್ಯಕ್ತಿಯು ಕಾಣಿಸದೇ ಇದ್ದು ಸ್ಥಳೀಯರು ಹೇಳುವ ಪ್ರಕಾರ ಅವರು ಮಧ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ನಾಪತ್ತೆಯಾದ ವ್ಯಕ್ತಿಯ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೆ...

ಮೈಸೂರು : ದ.ಕ.ಜಿಲ್ಲಾ ಗೌಡ ಸಂಘದ ವತಿಯಿಂದ ದೀಪಾವಳಿ ಆಚರಣೆ

ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಇದರ ವತಿಯಿಂದ ಮೈಸೂರಿನಲ್ಲಿ ಸಾಂಕೇತಿಕ ದೀಪಾವಳಿ ಆಚರಣೆ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿಶ್ವನಾಥ್ ದೇವಶ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲಪತಿಗಳಾದ ಚಿದಾನಂದ ಕೊಳಂಬೆ ಹಾಗೂ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ (ರಿ) ಇದರ ಕಾರ್ಯದರ್ಶಿಯಾದ ತೇಜಸ್ವಿ ನಾಯಕ್ ವಹಿಸಿದ್ದರು. ಸಂಘದ ಕಾರ್ಯದರ್ಶಿಯಾದ...

ಡಿ.03 : ಮಡಪ್ಪಾಡಿಯಲ್ಲಿ ಕ್ರಿಕೆಟ್ ಪಂದ್ಯಾಟ

ಯುವಕ ಮಂಡಲ ಮಡಪ್ಪಾಡಿ ಇದರ ವತಿಯಿಂದ ಡಿ. 03 ರಂದು ಎಂ.ಪಿ.ಎಲ್. ಸೀಸನ್ 2 ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ ಗಂಟೆ 7.30 ಕ್ಕೆ ಉದ್ಘಾಟನಾ ಸಮಾರಂಭದ ನಂತರ ಪಂದ್ಯಾಟ ಪ್ರಾರಂಭವಾಗಲಿದ್ದು, ಸಂಜೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸುಬ್ರಹ್ಮಣ್ಯ : ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಸಂಪೂರ್ಣ ಸಹಕಾರದೊಂದಿಗೆದಿನಾಂಕ 30.11.2023 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಯಿಲ ಇಲ್ಲಿ ನೆರೆವೇರಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ Dr. ದಿನೇಶ ಪಿ ಟಿ ಪ್ರಾಚಾರ್ಯರು ಕುಕ್ಕೆ ಶ್ರೀ...

ಫೆ.10,11 ರಂದು‌ ಸುಳ್ಯದಲ್ಲಿ ರಾಷ್ಟ್ರೀಯ ಲಗೋರಿ ಪಂದ್ಯಾಟ

ಲಗೋರಿ ‌ಅಸೋಸಿಯೇಶನ್ ನೇತೃತ್ವದಲ್ಲಿ ಸುಳ್ಯದಲ್ಲಿ ರಾಷ್ಟ್ರೀಯ ಲಗೋರಿ ಪಂದ್ಯಾಟ 2024 ರ ಫೆ.10 ಮತ್ತು 11 ರಂದು ಸುಳ್ಯದಲ್ಲಿ ನಡೆಯಲಿದ್ದು, ಈ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯು ನ.30 ರಂದು‌ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸಭೆ ಆಯೋಜನೆಗೊಂಡಿತು. ಸುಳ್ಯ ‌ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ರಾಜ್ಯ...

ಲಗ್ನಂ ಈವೆಂಟ್ ಕುಡ್ಲ ಸ್ಟುಡಿಯೋ ಶುಭಾರಂಭ

ಅಜ್ಜಾವರ ಗ್ರಾಮದ ಇರಂತಮಜಲು ಮೇನಾಲದಲ್ಲಿ ಲಗ್ನಂ ಈವೆಂಟ್ ಕುಡ್ಲ ಸ್ಟುಡಿಯೋ ಶುಭಾರಂಭ ಗೊಂಡಿತು . ಮುಂಜಾನೆ ಗಣಪತಿ ಹವನ ನಡೆಯಿತು ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡ ದೀಪ ಬೆಳಗಿದರು ಈ ಸಂದರ್ಭದಲ್ಲಿ ಮೊನಪ್ಪ ಗೌಡ ಅಡ್ಡಂತಡ್ಕ , ಕೇಶವ ಪಾರೆಪ್ಪಾಡಿ , ಕಿಟ್ಟಣ್ಣ ರೈ ಇರಂತಮಜಲು , ಸುನಿಲ್ ರೈ ಇರಂತಮಜಲು , ಹುಕ್ರಪ್ಪ...
Loading posts...

All posts loaded

No more posts

error: Content is protected !!