ಕುಲ್ಚಾರು : ಬೈಕ್ ಹಾಗೂ ಕಾರು ಅಪಘಾತ – ಸವಾರ ಮೃತ್ಯು

ಅರಂತೋಡು ಸಮೀಪದ ಕುಲ್ಚಾರು ಬಳಿ ಬೈಕ್ ಹಾಗೂ ರಿಟ್ಸ್ ಕಾರು ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಬಿಳಿಯಾರು ನಿವಾಸಿ ಸಂತೋಷ್ (17) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಸಮೇತ ಕಾರಿನ ಅಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಅವರನ್ನು ಸುಳ್ಯದ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಅರಂತೋಡು...
error: Content is protected !!