- Wednesday
- July 8th, 2026
ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಇಂದು ಕಾರಿನ ಕೀ ಬಿದ್ದು ಸಿಕ್ಕಿರುತ್ತದೆ ಕಳೆದುಕೊಂಡವರು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ 9449948100
ತೂಗುಸೇತುವೆಗಳ ನಿರ್ಮಿಸುವ ಗ್ರಾಮೀಣ ಜನರ ಬದುಕಿಗೆ ನೆರವಾಗಿ "ಬ್ರಿಡ್ಜ್ ಮ್ಯಾನ್" ಎಂದೇ ಪ್ರಸಿದ್ಧಿಯಾಗಿ ಭಾರತ ಸರ್ಕಾರಿಂದ ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಜನಪ್ರತಿನಿಧಿ ಹಾಗೂ ಅಧಿಕಾರಿಗಳು, ಗಣ್ಯರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಜನ ಅಂತಿಮ ದರ್ಶನ ಪಡೆದರು. ಅರಂಬೂರಿನ ಅವರ ನಿವಾಸದಲ್ಲಿ ಅಂತಿಮ ವಿಧಿ...
*01,ಮೇಷ ರಾಶಿ* ,ದೂರ ಪ್ರಯಾಣಗಳಲ್ಲಿ ಎಚ್ಚರಿಕೆಯಿಂದ ವರ್ತಿಸಿ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.ಬಂಧು-ಮಿತ್ರರೊಂದಿಗೆ ಆಕಸ್ಮಿಕ ಕಲಹಗಳು ಉಂಟಾಗುತ್ತವೆ. ವೃತ್ತಿ ಹಾಗೂ ಉದ್ಯೋಗದಲ್ಲಿಇತರರೊಂದಿಗೆ.ವಿವಾದಗಳಿಂದ ದೂರವಿರುವುದು ಒಳಿತು. ದೈವಚಿಂತನೆ ಹೆಚ್ಚಾಗುತ್ತದೆ, ಗಮನಿಸಿ:-ನಿಮ್ಮ ವ್ಯಾಪಾರ ಹೆಚ್ಚುಅನುಕೂಲಕರವಾಗಿರುವುದಿಲ್ಲ, ಪರಿಹಾರ:- ಶ್ರೀ ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ, *02,ವೃಷಭ ರಾಶಿ* ,ಸ್ಥಿರಾಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು ಅನುಕೂಲಕರವಾಗುತ್ತವೆ. ಹೊಸ ವ್ಯಾಪಾರ ಆರಂಭಿಸಿದರೆ ನಿರೀಕ್ಷಿತ...
