ವಳಲಂಬೆಯಲ್ಲಿ ಬ್ಯಾರಲ್ ಗೆ ತಲೆ ಹಾಕಿ ಒದ್ದಾಡುತಿದ್ದ ಹೋರಿಯ ರಕ್ಷಣೆ amarasuddi - December 5, 2023 at 20:59 0 Tweet on Twitter Share on Facebook Pinterest Email ವಳಲಂಬೆಯಲ್ಲಿ ಬ್ಯಾರಲ್ ಗೆ ತಲೆ ಹಾಕಿ ಒದ್ದಾಡುತಿದ್ದ ಹೋರಿಯನ್ನು ರಕ್ಷಣೆ ಮಾಡಲಾಯಿತು. ಚಂದ್ರಶೇಖರ ಕಡೋಡಿ, ವಸಂತ ಛತ್ರಪ್ಪಾಡಿ, ರವೀಂದ್ರ ಕೋಡಂಬು, ಮತ್ತು ಗುತ್ತಿಗಾರು ಗ್ರಾ.ಪಂ ಸಿಬ್ಬಂದಿ ಜಯಪ್ರಕಾಶ್ ಕಾಂತಿಲ ಹೋರಿಯನ್ನು ರಕ್ಷಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...