Ad Widget

ಬೆಳಂದೂರು : ಕೆಸರ್ ಡ್ ಒಂಜಿ ದಿನ ಕ್ರೀಡಾಕೂಟ ಆಯೋಜನೆ

ಬೆಳಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಎನ್ ಎಸ್ ಎಸ್ ಸಹಯೋಗದಲ್ಲಿ ಕೆಸರ್ ಡ್ ಒಂಜಿ ದಿನ ಎಂಬ ವಿಶಿಷ್ಟ ಕ್ರೀಡಾಕೂಟವನ್ನು ಕಾಣಿಯೂರು ಮಠದ ಗದ್ದೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಯಿತು. ಈ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಂಕರ ಭಟ್ ಪಿ ಅಧ್ಯಕ್ಷತೆ ವಹಿಸಿದ್ದರು ಮುಖ್ಯ...

ಗುತ್ತಿಗಾರು : ಪ್ರಾಮಾಣಿಕತೆ ಮೆರೆದ ಗ್ರಾ.ಪಂ.ಮಾಜಿ ಸದಸ್ಯ

ಮಾವಿನಕಟ್ಟೆಯ ಹತ್ತಿರ ಕಡಬದ ವ್ಯಕ್ತಿಯ ಮೊಬೈಲ್ ಬಿದ್ದು ಹೋಗಿದ್ದು ಅದು ಗುತ್ತಿಗಾರು ಗ್ರಾ.ಪಂ. ಮಾಜಿ ಸದಸ್ಯ ರಾಕೇಶ್ ಮೆಟ್ಟಿನಡ್ಕರಿಗೆ ಸಿಕ್ಕಿದ್ದು ಅದನ್ನು  ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
Ad Widget

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಯುವ ದಸರಕ್ಕೆ ಆಯ್ಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಆಡಳಿತಕ್ಕೆ ಒಳಪಟ್ಟಂತ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಇದರ ಸಾಂಸ್ಕೃತಿಕ ತಂಡ ಮೈಸೂರಿನಲ್ಲಿ ನಡೆಯುವ ಯುವ ದಸರ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿದೆ.ದಿನಾಂಕ 7 /18/2023 ಶನಿವಾರ ಮೈಸೂರಿನಲ್ಲಿ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಈ ಕಾಲೇಜಿನ ತಂಡ ಪ್ರದರ್ಶನವನ್ನು ನೀಡಿತ್ತು. ಈ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ರಾಜ್ಯದ 400 ಕಾಲೇಜುಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು...

ಸಾಮಾನ್ಯರಂತೆ ನೆಲದಲ್ಲಿ ಕುಳಿತು ಊಟ ಮಾಡಿ ಸಾಮಾನ್ಯರ ಜೊತೆ ಬೆರೆಯುವ ರಾಜ್ಯ ನಾಯಕ.

ಆ ನಾಯಕ ಯಾರು ಗೊತ್ತೆ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಸುಳ್ಯ: ರಾಜ್ಯ ರಾಜ್ಯಕೀಯದಲ್ಲಿ ಅಲ್ಲದೇ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಾಯಕ ಸಾಮಾನ್ಯ ಜನರ ಜೊತೆಗೆ ಸಾಮಾನ್ಯರಂತೆ ಬೆರೆಯುವುದರ ಜತೆಗೆ ಜಾತಿ ಮತಭೇಧ ವಿಲ್ಲದೆ ಎಲ್ಲರನ್ನು ಅಣ್ಣಾ ಎಂದು ಬಣ್ಣಿಸುವ ನಾಯಕ ಧನಂಜಯ ಅಡ್ಪಂಗಾಯ. ತಮ್ಮ ತರವಾಡು ಮನೆಯಲ್ಲಿ ಏನೇ...

ಡೆಂಜಿಗುರಿಯಿಂದ ಮನೆಯಲ್ಲಿ ಜಗಳವಾಡಿ ಅಜ್ಜಾವರದ ಬಸ್ಸು ನಿಲ್ದಾಣದಲ್ಲಿ ಕುಳಿತ ಬಾಲಕರು , ಪೋಷಕರ ಜೊತೆ ಕಳುಹಿಸಿಕೊಟ್ಟ ಪೋಲಿಸರು.

ತಂದೆ – ತಾಯಿ‌ಯೊಂದಿಗಿದ್ದ ಮಕ್ಕಳಿಬ್ಬರು ಅವರೊಂದಿಗೆ ಜಗಳವಾಡಿ ಏನನ್ನು ಹೇಳದೇ ಮನೆ ತೊರೆದು ಬಂದ ಘಟನೆ ವರದಿಯಾಗಿದೆ. ಈಶ್ವರಮಂಗಳ ಮೂಲದ ದಂಪತಿಗಳ ಇಬ್ಬರು ಮಕ್ಕಳು ಇಂದು ಸಂಜೆ ವೇಳೆಗೆ ಅಜ್ಜಾವರದ ಅಡ್ಪಂಗಾಯ ಬಸ್ ನಿಲ್ದಾಣದಲ್ಲಿ ಇರುವುದನ್ನು ಕಂಡ ಊರವರು ಆ ಮಕ್ಕಳನ್ನು ವಿಚಾರಿಸಿದಾಗ ನಾವು ಈಶ್ವರಮಂಗಲದವರು ಸದ್ಯ ಮಂಡೆಕೋಲು ಗ್ರಾಮದ ಡೆಂಜಿಗುರಿಯಲ್ಲಿ ವಾಸ್ತವ್ಯವಾಗಿದ್ದೆವೆ.‌ ಮನೆಯಲ್ಲಿ ಜಗಳವಾಡಿ...

ವಿಜಯದಶಮಿ ಪ್ರಯುಕ್ತ ರಾಷ್ಟ್ರ ಸೇವಿಕ ಸಮಿತಿಯಿಂದ ಸುಳ್ಯದಲ್ಲಿ ಪಥ ಸಂಚಲನ

https://youtu.be/hCfQQLk9fqg?si=SmQRyoR0fOEOhY5U ರಾಷ್ಟ್ರ ಸೇವಿಕ ಸಮಿತಿ ಹೊಯ್ಸಳ ಪ್ರಾಂತ – ಮಂಗಳೂರು ವಿಭಾಗ ಪುತ್ತೂರು ಜಿಲ್ಲೆ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವದ ಪ್ರಯುಕ್ತ ಪಥ ಸಂಚಲನ ಸುಳ್ಯದಲ್ಲಿ ಇಂದು ನಡೆಯಿತು. ಸುಳ್ಯದ ಜ್ಯೋತಿ ವೃತ್ತದಿಂದ ಆರಂಭ ಗೊಂಡ ಪಥ ಸಂಚಲನ ಸುಳ್ಯ ಮುಖ್ಯರಸ್ತೆಯಾಗಿ ಸಾಗಿ, ಗಾಂಧಿನಗರ, ರಥಬೀದಿಯಾಗಿ ಸಾಗಿ ಚೆನ್ನಕೇಶವ ದೇವಸ್ಥಾನದ ಎದುರು ಸಮಾಪ್ತಿಯೊಂಡಿತು. ಸುಳ್ಯ ಶಾಸಕಿ...

ಪಂಜ ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಆಹಾರ ದಿನಾಚರಣೆ ಆಚರಣೆ – ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

     ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಅ. 16 ರಂದು ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಂಜ  ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ರವರು  ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ.ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿದರು. ನಂತರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಣೆ ಮಾಡಲಾಯಿತು,...
error: Content is protected !!