Ad Widget

ಕಾಂತಮಂಗಲದಲ್ಲಿ ನದಿ ಪಕ್ಕದಲ್ಲಿ ಎಸೆಯಲು ಬಂದವನಿಗೆ ರೂ.10 ಸಾವಿರ ದಂಡ- ಒಂದು ಲೋಡ್ ಸುರಿದ ತ್ಯಾಜ್ಯಕ್ಕೆ ಇನ್ನು ಬಿದ್ದಿಲ್ಲ ದಂಡ ಯಾರನ್ನು ರಕ್ಷಿಸಲು ಹೊರಟಿದೆ ಗ್ರಾ.ಪಂ.

ಅಜ್ಜಾವರ ಗ್ರಾಮದ ಕಾಂತಮಂಗಲ ಪಯಸ್ವಿನಿ ನದಿ ಪಕ್ಕದಲ್ಲಿ ಕಸ ಎಸೆಯಲು ಬಂದ ಯುವಕನನ್ನು ಸ್ಥಳೀಯರು ಹಿಡಿದು ಪೋಲೀಸರಿಗೊಪ್ಪಿಸಿದ್ದ ಘಟನೆ ಗಾಂಧಿ ಜಯಂತಿ ದಿನವಾದ ಅ 2 ರಂದು ನಡೆದಿತ್ತು ಇದೀಗ ಕಸ ಎಸೆದ ವ್ಯಕ್ತಿಗೆ ಅಜ್ಜಾವರ ಗ್ರಾ.ಪಂ. 10 ಸಾವಿರ ರೂ ದಂಡ ವಿಧಿಸಿರುವ ಘಟನೆ ವರದಿಯಾಗಿದೆ. ಅ.2 ರಂದು ರಾತ್ರಿ ಅಜ್ಜಾವರ ಗ್ರಾಮ ಪಂಚಾಯತ್...

ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ. ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣ ಓರ್ವನ ಹೊರತುಪಡಿಸಿ ಇತರ ಐವರಿಗೆ ಶಿಕ್ಷೆ ಪ್ರಕಟ.

https://youtu.be/eWA_6YGF2ps?si=3xmCPuYi_SZcdZgi&t=1 ಹನ್ನೆರಡು ವರ್ಷಗಳ ಹಿಂದೆ ನಡೆದ ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ.ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ಹೈಕೋರ್ಟ್ ನಿಂದ ತೀರ್ಪಾಗಿರುವ ಆರೋಪಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಐವರು ಆರೋಪಿಗಳಿಗೆ ಇಂದು ಶಿಕ್ಷೆ ವಿಧಿಸಿ ಹೈಕೋರ್ಟ್ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ಈ ಹಿಂದೆ ಅಧೀನ ನ್ಯಾಯಾಲಯ ನೀಡಿದ್ದ...
Ad Widget

ಪಂಜದಲ್ಲಿ ಬಿಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ಚೇತನಾ ಅಭಿಯಾನ , ಬಿ.ಎಲ್.ಎ.- 2 ಕಾರ್ಯಾಗಾರಕಡಬ ,ಸುಳ್ಯ ತಾಲೂಕಿನ ಬಿ.ಎಲ್.ಎ.- 2ಗಳು ,ಪಕ್ಷದ ಪ್ರಮುಖರು ಭಾಗಿ

ಸುಬ್ರಹ್ಮಣ್ಯ : ರಾಷ್ಟ್ರೀಯ ವಿಚಾರಧಾರೆಯೇ ಬಿಜೆಪಿಯ ಪ್ರಮುಖ ಧ್ಯೇಯ. ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸ ಮಾಡಿ ಎಲ್ಲಾ ದೇಶಗಳ ಜತೆ ಭಾರತರ ಬೆಳವಣಿಗೆ ಕುರಿತು ಪ್ರಯತ್ನಶೀಲರಾಗಿದ್ದು, ಭಾರತ ದೇಶವನ್ನು ವಿಶ್ವದ ಎದುರು ತಲೆಎತ್ತುವಂತೆ ಮಾಡಿದ್ದಾರೆ ಎಂದು ದ.ಕ.ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.ಅವರು ಅ.4ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ...
error: Content is protected !!