Ad Widget

ಯೋಧರನ್ನು ಗೌರವಿಸುವುದರಿಂದ ಯುವ ಜನಾಂಗದಲ್ಲಿ ದೇಶಭಕ್ತಿ ಹೆಚ್ಚುತ್ತದೆ –  ಉಪ ವಲಯಾರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ

ಯುವ ಜನಾಂಗಕ್ಕೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಎನ್‌ಎಸ್‌ಎಸ್‌ನಂತಹ ಸಂಘಟನೆಗಳು ಅತ್ಯಗತ್ಯ.ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವನೆ ಮತ್ತು ಸ್ವಚ್ಚತಾ ಜಾಗೃತಿ ಮೂಡಲು ವಿಶೇಷ ಶಿಬಿರಗಳು ಪೂರಕ. ಅಲ್ಲದೆ ಈ ಸಂದರ್ಭ ತ್ರಿವಳಿ ಯೋಧರನ್ನು ಗೌರವಿಸಿರುವುದು ಹೆಮ್ಮೆಯ ಸಂಗತಿ. ಯೋಧರಿಗೆ ನೀಡುವ ಗೌರವಾರ್ಪಣೆಯಿಂದಾಗಿ ಯುವ ವಿದ್ಯಾರ್ಥಿಗಳು ದೇಶಭಕ್ತಿಯನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಲು ಪೂರಕವಾಗುತ್ತದೆ ಎಂದು ಸುಬ್ರಹ್ಮಣ್ಯ ವಲಯದ...

ನ.08 : ಸುಬ್ರಹ್ಮಣ್ಯದಿಂದ ರೈತ ರಕ್ಷಣಾ ಚಳವಳಿ ಆರಂಭ – ಕಿಶೋರ್ ಶಿರಾಡಿ

ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದಸುಬ್ರಹ್ಮಣ್ಯದಿಂದ ನ.8 ಕ್ಕೆ ರೈತ ರಕ್ಷಣಾ ಚಳವಳಿ ಆರಂಭ ಮಾಡಲಿದ್ದೇವೆ ಎಂದು ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ  ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರೈತರಿಗೆ ನೆಮ್ಮದಿ ಇಲ್ಲ. ಒಂದು ಕಡೆ ಕಾಡು ಪ್ರಾಣಿಗಳ ಹಾವಳಿ, ಇನ್ನೊಂದು ಕಡೆಯಿಂದ ಅರಣ್ಯ ಇಲಾಖಾ ಅಧಿಕಾರಿಗಳ ದಬ್ಬಾಳಿಕೆ ನಡೆಯುತ್ತಿದೆ. ಲಂಚ ನೀಡಿದವನಿಗೆ ಕಂದಾಯ ಇಲಾಖೆ ಜಾಗದ ರೆಕಾರ್ಡ್...
Ad Widget

ಸೋಣಂಗೇರಿ ವೃತ್ತಕ್ಕೆ ಮೋಹನ್ ಸೋನ ಹೆಸರಿಡಲು ಒತ್ತಾಯ

ಪ್ರಸಿದ್ಧ ಚಿತ್ರಕಲಾವಿದ ಮೋಹನ ಸೋನ ಅವರ ನೆನಪು ಕಾರ್ಯಕ್ರಮವು ಇಂದು ಸಂಜೆ ಸೋಣಂಗೇರಿಯಲ್ಲಿ ನಡೆಯಲಿದ್ದು, ಅವರು ಕಲಾ ಕ್ಷೇತ್ರಕ್ಕೆ ನೀಡಿದ ಸಾಧನೆಯನ್ನು ಗೌರವಿಸಿ ಸೋಣಂಗೇರಿ ವೃತ್ತಕ್ಕೆ ಮೋಹನ್ ಸೋನರವರ ಕಲಾಚಿತ್ರ ಅಳವಡಿಸಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸೋನರವರ ಅಭಿಮಾನಿಗಳು ಒತ್ತಾಯಿಸಿದರು. ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ...
error: Content is protected !!