Ad Widget

ನೆಡ್ಚಿಲ್ ಉಕ್ರಪ್ಪ ಗೌಡರ ಮನೆಗೆ ಸಿಡಿಲು ಹೊಡೆತ, ಅಪಾರ ಹಾನಿ.

ಅಲೆಟ್ಟಿ ಗ್ರಾಮದ ಅರಂಬೂರು ಬಳಿಯ ನೆಡ್ಚಿಲ್ ಉಕ್ರಪ್ಪ ಗೌಡ ಎಂಬುವವರ ಮನೆ ಮತ್ತು ಕೊಟ್ಟಿಗೆಗೆ ಇವತ್ತು ಸಂಜೆ ಸಿಡಿಲು ಬಿದ್ದು ಹಾನಿಯಾಗಿರುವುದಾಗಿ ತಿಳಿದು ಬಂದಿದೆ . ಅನಾರೋಗ್ಯ ಪೀಡಿತ ಯುವಕ ಮಲಗಿದ್ದಲ್ಲೆ ಇದ್ದು ಅವರ ಬಳಿಯಲ್ಲಿ ಗೋಡೆಗೆ ಅಳವಡಿಸಿದ ಸ್ವಿಚ್ಚ್ ಬೋರ್ಡ್ ಗಳು ಸಿಡಿಲಿನ ಹೊಡೆತಕ್ಕೆ ಪಕ್ಕಕ್ಕೆ ಬಿದ್ದವು ಅಲ್ಲದೆ ಶೌಚಾಲಯದ ಗೋಡೆಗಳು ಪುಡಿಯಾಗಿದ್ದು ಮತ್ತು...

ಅ.28 : ಕುಕ್ಕುಜಡ್ಕದಲ್ಲಿ ಬೃಹತ್ ರಕ್ತದಾನ ಶಿಬಿರ

ಅಮರ ಸಂಘಟನಾ ಸಮಿತಿ (ರಿ.)ಸುಳ್ಯಇದರ ಆಶ್ರಯದಲ್ಲಿಪೈಲಾರು ಪ್ರಿಮೀಯರ್ ಲೀಗ್ ಸಂಘಟನಾ ಸಮಿತಿ ಸಹಕಾರದೊಂದಿಗೆ ದಿ| ಮುರಾರಿ ಕಡಪಳ ಮತ್ತು ದಿ| ನವೀನ್ ಸಂಕೇಶ ಸ್ಮರಣಾರ್ಥ ಅಕ್ಟೋಬರ್ 28ರಂದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ದಾನಿಗಳು ಪ್ರವೀಣ್ ಕುಲಾಲ್ ಇವರನ್ನು ಸಂಪರ್ಕಿಸಿ +91 95917 92438
Ad Widget

ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲೇಖಕಿ, ಕವಯತ್ರಿ ಡಾ. ಅನುರಾಧಾ ಕುರುಂಜಿಯವರು ಮಡಿಕೇರಿ ದಸರ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ. ಅಕ್ಟೋಬರ್ 18 ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಇವರು ಕವನ ವಾಚಿಸಲಿದ್ದು ಈ ಹಿಂದೆ ಹಂಪಿ ಉತ್ಸವ ಹಾಗೂ ತಾಲೂಕು, ಜಿಲ್ಲೆ, ರಾಜ್ಯ, ಕೇರಳ...

ಅಗ್ನಿವೀರ್ ಗೆ ಆಯ್ಕೆಯಾದ ದರ್ಶನ್ ಪೈಕ ಅತ್ಯಾಡಿ ಯವರಿಗೆ ಅಭಿನಂದನೆ

ಗುತ್ತಿಗಾರು ಗ್ರಾಮದ ಪೈಕ ಅತ್ಯಾಡಿ ದರ್ಶನ್ ಚೆರಿಯನ ಮನೆ ಇವರು ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಅಗ್ನಿವೀರ್ ಗೆ ಆಯ್ಕೆಯಾಗಿದ್ದು ಪೈಕ ಊರವರ ಪರವಾಗಿ ಪೈಕ - ಅತ್ಯಾಡಿ ಮನೆಯಲ್ಲಿ ಅವರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯತು ಸದಸ್ಯರಾದ ವೆಂಕಟ್ ವಳಲಂಬೆಯವರು ಅವರನ್ನು ಶಾಲು ಹಾರ ಹಾಕಿ ಫಲ ಪುಷ್ಪ ನೀಡಿ ಗೌರವಿಸಿದರು. ಪೈಕ-...
error: Content is protected !!