Ad Widget

ಗೂನಡ್ಕದಲ್ಲಿ ಹಟ್ಟಿಯಿಂದ ದನ ಕಳ್ಳತನ ಪ್ರಕರಣ ಕುಖ್ಯಾತ ದನಗಳ್ಳ ಆರೋಪಿಗಳನ್ನು ಬಂಧಿಸಿದ ಪೋಲಿಸ್.

ಸುಳ್ಯ ಗೂನಡ್ಕದಲ್ಲಿ ಕೆಲ ತಿಂಗಳುಗಳ ಹಿಂದೆ ವರದರಾಜ್ ಎಂಬುವವರ ಮನೆಯ ಹಟ್ಟಿಯಿಂದ ದನ ಕಳ್ಳತನ ಪ್ರಕರಣ ನಡೆದಿತ್ತು ಇದೀಗ ಪೋಲಿಸ್ ಇಲಾಖೆಯ ಅಧಿಕಾರಿಗಳು ಆರೋಪಿಗಳ ಸಹಿತ ಪಿಕಪ್ ಮತ್ತು ಒಂದು ಸ್ವಿ್ಫ್ಟ್ ಕಾರು ಸಹಿತ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು ಸ್ಥಳ ಮಹಜರು ನಡೆಸಲು ಕರೆದೋಯ್ದು ಇದೀಗ ವಾಪಸ್ ಕರೆತರುತ್ತಿರುವುದಾಗಿ ತಿಳಿದು ಬಂದಿದೆ . ಕ್ರೈಂ ಎಸೈ...

ಸೇವಾ ಕೈಂಕರ್ಯವೆಂಬ ಶ್ರೇಷ್ಠ ಮನೋಭಾವನೆ ಮೂಡಲು ಎನ್ನೆಸ್ಸೆಸ್ ರಹದಾರಿ –  ಪ್ರೊ.ಸುಬ್ಬಪ್ಪ ಕೈಕಂಬ ಅಭಿಮತ

ಸುಬ್ರಹ್ಮಣ್ಯ: ಸೇವಾ ಕೈಂಕರ್ಯವೆಂಬ ಶ್ರೇಷ್ಠ ಮನೋಭಾವನೆ ಯುವ ಜನಾಂಗದಲ್ಲಿ ಅನುರಣಿತವಾಗಲು ಎನ್ನೆಸ್ಸೆಸ್ ರಹದಾರಿ. ಯುವ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಈಡೇರಿಸುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಯಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇದು ರಹದಾರಿ. ಸೇವೆಯು ಬದುಕಿನ ಅವಿಭಾಜ್ಯ ಅಂಗ ಎಂಬ ಪಾಠವನ್ನು ವಿದ್ಯಾರ್ಥಿ ಯುವ ಜನಾಂಗಕ್ಕೆ ಬೋಧಿಸುವ ಅನನ್ಯ ಕಾರ್ಯವನ್ನು ಎನ್‌ಎಸ್‌ಎಸ್ ನೆರವೇರಿಸುತ್ತಾ ಬಂದಿದೆ.ಬದುಕನ್ನು ಕಟ್ಟಿಕೊಳ್ಳಲು...
Ad Widget
error: Content is protected !!