Ad Widget

ಕೊಡಿಯಾಲಬೈಲು : ಸೇತುವೆಯ ಮೇಲೆ ಕೃತಕ ಹೊಳೆ ನಿರ್ಮಾಣ – ಸಂಕಷ್ಟದಲ್ಲಿ ವಿದ್ಯಾರ್ಥಿಗಳು

ಕೊಡಿಯಾಲಬೈಲು ಜಟ್ಟಿಪಳ್ಳವಾಗಿ ಸುಳ್ಯ ನಗರವನ್ನು ಸಂಪರ್ಕ ಕಲ್ಪಿಸುವ ರಸ್ತೆ ಮಳೆ ಬಂದೋಡನೇ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ರಸ್ತೆ ಹಾಗೂ ಸೇತುವೆ ಮೇಲೆ ನೀರು ಹರಿಯುವಂತಾಗಿದೆ. ಕೊಡಿಯಾಲಬೈಲು ಸೇತುವೆಯ ಮೇಲ್ಭಾಗದಲ್ಲಿ ಅವೈಜ್ಞಾನಿಕ ವ್ಯವಸ್ಥೆಗಳಿಂದಾಗಿ ಮಳೆ ಸುರಿದ ತಕ್ಷಣವೇ ನೀರು ಶೇಕರಣೆಯಾಗಿ ಹೊಳೆಯಂತಾಗುತ್ತಿದೆ. ಹೊಳೆಗೆ ಸರಿಯಾಗಿ ನೀರು ಹರಿಯದೇ ಸೇತುವೆಯ ಮೇಲೆಯೇ ತುಂಬಿ ನಿಲ್ಲುತ್ತಿದ್ದು ಈ ರಸ್ತೆಯಲ್ಲಿ...

ಸಂಘಟನಾ ಚತುರ ಕೆ.ಟಿ.ವಿಶ್ವನಾಥ್ ರಿಗೆ ಒಲಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದ.ಕ.ಜಿಲ್ಲಾಡಳಿತ ನೀಡುವ 2023ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು,ವೈಯುಕ್ತಿಕ ವಿಭಾಗದಲ್ಲಿ 46 ಮಂದಿಗೆ ಮತ್ತು ಸಂಘ ಸಂಸ್ಥೆ ವಿಭಾಗದಲ್ಲಿ 17 ಪ್ರಶಸ್ತಿ ಘೋಷಿಸಲಾಗಿದೆ. ಸುಳ್ಯದ ಕೆ.ಟಿ.ವಿಶ್ವನಾಥ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರು ಸುಳ್ಯದ ಶ್ರೀ ವೆಂಕಟ್ರಮಣ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಘಟನಾ...
Ad Widget

ಕುಕ್ಕುಜಡ್ಕ : ಅಮರ ಸಂಘಟನಾ ಸಮಿತಿ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಅಮರಮುಡ್ನೂರು ಅಕ್ಟೋಬರ್ 28ರಂದು ಚೊಕ್ಕಾಡಿ ಪ್ರೌಡ ಶಾಲೆ ,ಕುಕ್ಕುಜಡ್ಕದಲ್ಲಿ ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ದಿ|ಮುರಾರಿ ಕಡಪಳ ಮತ್ತು ದಿ| ನವೀನ್ ಸಂಕೇಶ ಸ್ಮರಣಾರ್ಥ  ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಪೈಲಾರು ಪ್ರಿಮೀಯರ್ ಸಂಘಟನಾ ಸಮಿತಿ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಷಿತ್ ಜಿ...

ಕವನ : ಇಲ್ಲಿ ಯಾರೂ ಪರಿಪೂರ್ಣರಲ್ಲ…

ಬದುಕಿನಲ್ಲಿ ಎಲ್ಲವನ್ನೂ ಕಷ್ಟಪಟ್ಟು ಗಳಿಸುವ ನಾವು ಗಳಿಸಿದ್ದನ್ನು ಉಳಿಸಿಕೊಳ್ಳುವುದರಲ್ಲಿ ಸೋತುಬಿಡುತ್ತೇವೆ...ಭವಿಷ್ಯದ ಬಗ್ಗೆ ಯೋಚಿಸುತ್ತಾ ಬದುಕಬೇಕಾದ ನಾವು ಈ ದಿನ, ಈ ಕ್ಷಣಕ್ಕಾಗಿ ಮಾತ್ರ ಬದುಕುತ್ತೇವೆ, ನಾಳೆಗಳ ಬಗ್ಗೆ ಚಿಂತೆ ಮಾಡುವುದನ್ನೇ ಮರೆತುಬಿಡುತ್ತೇವೆ...ನಮ್ಮವರು-ತಮ್ಮವರ ಬಗ್ಗೆ ಯೋಚಿಸುತ್ತಾ ಬದುಕಬೇಕಾದ ನಾವು ನಾನು-ನನ್ನದು ಎನ್ನುವ ಸ್ವಾರ್ಥದಿಂದಲೇ ಬದುಕುತ್ತೇವೆ...ಪ್ರೀತಿ-ಸ್ನೇಹವನ್ನು ಹಂಚುತ್ತಾ ಬದುಕಬೇಕಾದ ನಾವು ಸದಾ ದ್ವೇಷ-ಅಸೂಯೆಯಿಂದಲೇ ಬದುಕುತ್ತೇವೆ...ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸಬೇಕಾದ ನಾವು...

ಬಿ.ಎಸ್ಸಿ. ನರ್ಸಿಂಗ್ ನಲ್ಲಿ ಡಿಸ್ಟಿಂಕ್ಷನ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾದ ಶ್ರದ್ಧಾ ಕೊಡಪಾಲ

2022-23ನೇ ಸಾಲಿನಲ್ಲಿ ನಡೆದ 4ನೇ ವರ್ಷದ ಅಂತಿಮ ಬಿ.ಎಸ್ಸಿ. ನರ್ಸಿಂಗ್ ವ್ಯಾಸಂಗದಲ್ಲಿ ಶ್ರದ್ಧಾ ಕೊಡಪಾಲ ಶೇ.84.6 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಶಿವಮೊಗ್ಗದ ತಡಿಕೆಲ ಸುಬ್ಬಯ್ಯ ನರ್ಸಿಂಗ್ ಕಾಲೇಜಿನ‌ ವಿದ್ಯಾರ್ಥಿನಿಯಾಗಿರುವ ಈಕೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ನಿವಾಸಿ, ಬೊಳ್ಳಾಜೆ ಅಂಚೆ ಪಾಲಕ‌ ಕೇಶವ ಬಾಳೆಗುಂಡಿ ಮತ್ತು ಶ್ರೀಮತಿ ನಳಿನಿ...

ಸುಳ್ಯಕ್ಕೆ ತಹಶೀಲ್ದಾರ್ ಆಗಿ ಜಿ.ಮಂಜುನಾಥ್ ನೇಮಕ ಗೊಳಿಸಿ ಆದೇಶಿಸಿದ ಸರಕಾರ.

ಸುಳ್ಯ:ಸುಳ್ಯ ತಹಶೀಲ್ದಾರ್ ಆಗಿ ಜಿ.ಮಂಜುನಾಥ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ‌ ಮಾಡಿದೆ. ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಜಿ.ಮಂಜುನಾಥ್ ಅವರನ್ನು ಸುಳ್ಯ ತಾಲೂಕು ಗ್ರೇಡ್ 1 ತಹಶೀಲ್ದಾರ್ ಆಗಿ ನೇಮಕ ಮಾಡಿ ಆದೇಶ ಮಾಡಲಾಗಿದೆ. ಸುಳ್ಯ ತಹಶೀಲ್ದಾರ್ ಆಗಿದ್ದ ಜಿ.ಮಂಜುನಾಥ್ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ಎಂ.ಮಂಜುನಾಥ್ ರವರು ಸುಳ್ಯ ತಹಶೀಲ್ದಾರ್ ಆಗಿ ಪ್ರಭಾರದಲ್ಲಿ...

ವಿಶ್ವ ಬಂಟರ ಕ್ರೀಡಾ ಕೂಟ ದಲ್ಲಿ ಸುಳ್ಯ ಬಂಟರ ಸಂಘ ಕ್ಕೆ ಹಲವು ಪ್ರಶಸ್ತಿಗಳು

ವಿಶ್ವ ಬಂಟರ ಸಂಘದ ನೇತೃತ್ವದಲ್ಲಿ ಜರುಗಿದ ಕ್ರೀಡಾ ಕೂಟದಲ್ಲಿ ಸುಳ್ಯ ಘಟಕವು ಹಲವು ಪ್ರಶಸ್ತಿಗಳು ತನ್ನದಾಗಿಸಿಕೊಂಡಿತು. 200 ಮೀಟರ್ ಹಾಗೂ 100 ಮೀಟರ್ ಓಟದಲ್ಲಿ ದೇವಿಪ್ರಸಾದ್ ರೈ ಗೆಜ್ಜೆ ಪ್ರಥಮ, ಮಹಾಬಲ ರೈ ಬೂಡು 200 ಮೀಟರ್ ಓಟ ದಲ್ಲಿ ಪ್ರಥಮ,100ಮೀಟರ್ ಓಟದಲ್ಲಿ ತ್ರತೀಯ ಸ್ಥಾನ ಪಡೆದಿದ್ದಾರೆ. ಮಹಿಳಾ ವಿಭಾಗ ದ ಗುಂಡೆಸೆತ ಸರಿತಾ ನಾಗೇಶ್...

ಸುಳ್ಯ : ಶೋಭಾಯಾತ್ರೆಗೂ ತಟ್ಟಿದ ಗ್ರಹಣ – ಭವ್ಯವಾದ ಮೆರವಣಿಗೆ ಅಡ್ಡಿಯಾದ ಮಳೆ – ಮತ್ತೆ ಪ್ರಾರಂಭ.

ಸುಳ್ಯದಲ್ಲಿ ನವರಾತ್ರಿ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಸ್ಥಾಪಿಸಲಾದ ದೇವಿ ಶಾರದೆಯ ಆರಾಧನೆ ಮುಗಿದು ಇಂದು ಭವ್ಯವಾದ ಶೋಭಾಯಾತ್ರೆಗೆ ಸಜ್ಜುಗೊಂಡಿತ್ತು. ಸಂಜೆ ಗಂಟೆ 4 ರಿಂದ ಆರಂಭಗೊಂಡ ಶೋಭಯಾತ್ರೆ ಮಳೆಯಿಂದಾಗಿ ಭಕ್ತಾರಿಗೆ ನಿರಾಸೆಯುಂಟು ಮಾಡಿತು. ಭಾರಿ ಮಳೆಯಿಂದಾಗಿ ಭಜನಾ ತಂಡಗಳು, ಚಂಡೆ, ನಾಸಿಕ್ ಮೇಳ, ಟ್ಯಾಬ್ಲೋ ಸೇರಿದಂತೆ ಇತರೆ ಎಲ್ಲಾ ವೈವಿಧ್ಯಮಯ ಶೋಭಾಯಾತ್ರೆಗೆ ಚಂದ್ರ...

ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟ: ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಹಲವು ಪ್ರಶಸ್ತಿ

ಅಕ್ಟೋಬರ್ 26 ಮತ್ತು 27 ರಂದು ಸುಳ್ಯ ಮಲ್ನಾಡು ಪ್ರೌಡ ಶಾಲೆಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಹಲವು ಪ್ರಶಸ್ತಿ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ತನುಷ್ 100ಮೀ ದ್ವಿತೀಯ, 200ಮೀ ಪ್ರಥಮ, ಸೂಚನ್ 400ಮೀ ದ್ವಿತೀಯ, ಶೀಝ್ 400ಮೀ ತೃತೀಯ, ಆತ್ಮಿಕ್ 600ಮೀ ತೃತೀಯ, 4×100 ರಿಲೇ ತೃತೀಯ...

ಗುತ್ತಿಗಾರು ಮೈಗೆ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ.

ಸುಳ್ಯದ ಗುತ್ತಿಗಾರಿನ ಆಚಳ್ಳಿಯ ಸಿರಿಯಾಕ್ ಮ್ಯಾಥ್ಯೂ ಎಂಬುವವರ ಮಗ ಸೈಬಿನ್ ಎಂಬಾತ ತನ್ನ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಹಳೆ ಮನೆಯ ಪಕ್ಕ ಜಮಾವಾಣೆಯಾಗುತ್ತಿದ್ದು ಪೋಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ಚದುರಿಸಿದ್ದು ಯಾವ ಕಾರಣಕ್ಕಾಗಿ ಈತ ಯಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ತನಿಖೆಯಿಂದ...
Loading posts...

All posts loaded

No more posts

error: Content is protected !!