Ad Widget

ಆ.31 : ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಸುಬ್ರಹ್ಮಣ್ಯದಲ್ಲಿ ಪಾದಯಾತ್ರೆ – ಪ್ರಾರ್ಥನೆ

ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ಹಾಗೂ ಮರು ತನಿಖೆಗೆ ಒತ್ತಾಯಿಸಿ ಆ.31ರಂದು ಸುಬ್ರಹ್ಮಣ್ಯದ ಕುಮಾರಧಾರ ಬಳಿಯಿಂದ ದೇವಸ್ಥಾನದ ವರೆಗೆ ಮೌನ ಮೆರವಣಿಗೆ ನಡೆಯಲಿದೆ ಎಂದು ಸುಬ್ರಹ್ಮಣ್ಯ ಸೌಜನ್ಯಳ ನ್ಯಾಯಕ್ಕಾಗಿ ಹೂರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಯಲಿದೆ ಎಂದು ಸಮಿತಿಯ ಡಾl ರವಿ ಕಕ್ಕೆಪದವು ಹೇಳಿದರು. ಅವರು ಆ.27 ರಂದು ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ...

ಸೋಲಾರ್ ಹ್ಯಾಂಗಿಂಗ್ ಪೆನ್ಸ್ ಕಾಮಗಾರಿ ಪೂರ್ಣ – ಆನೆ ದಾಳಿಯಿಂದ ಕಂಗಾಲಾದ ಕೃಷಿಕರು ನಿರಾಳ

ಸುಳ್ಯ : ತಾಲೂಕಿನ ನಾನಾ ಕಡೆಗಳಲ್ಲಿ ಹಲವಾರು ವರ್ಷಗಳಿಂದ ಆನೆ ಹಾವಳಿ ಹೆಚ್ಚಾಗಿ ಕೃಷಿಕರು ಕಂಗಾಲಾಗಿದ್ದರು. ಇದನ್ನು ತಡೆಯುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿತ್ತು . ಇದನ್ನು ಗಂಭೀರವಾಗಿ ಪರಿಗಣಿಸಿ ಸುಳ್ಯ ಅರಣ್ಯ ಇಲಾಖೆಯು ಮೊದಲು ಆನೆ ಕಂದಕ ನಿರ್ಮಾಣ ಮಾಡಿತ್ತು. ಅದು ಕೆಲವು ಕಡೆಗಳಲ್ಲಿ ಭಾರಿ ಮಳೆಯಿಂದಾಗಿ ಮಣ್ಣು ಬಿದ್ದ ಕಾರಣ ಅಲ್ಲಿ ಆನೆಗಳು...
Ad Widget

ಅಡ್ಕಾರು : ದ್ವಾರದ ಬಳಿ ನಿಲ್ಲಿಸಿದ ಬೈಕ್ ನಿಂದ ಮಿರರ್ ಹಾಗೂ ಇತರ ವಸ್ತುಗಳನ್ನು ಎಗರಿಸಿದ ಕಳ್ಳರು

ಸುಳ್ಯ ಪುತ್ತೂರು ಹೆದ್ದಾರಿಯ ಬಳಿ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ದ್ವಾರದ ಬಳಿ ನಿಲ್ಲಿಸಿದ್ದ ನ್ಯಾಯವಾದಿಯೋರ್ವರ ಬೈಕ್ ನಿಂದ ಕಳ್ಳರು ಮಿರರ್ ಮತ್ತು ಇತರ ಸಾಮಾಗ್ರಿ ಎಗರಿಸಿದ ಘಟನೆ ವರದಿಯಾಗಿದೆ. ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷರು ಮತ್ತು ಸುಳ್ಯದ ನ್ಯಾಯವಾದಿಗಳಾದ ಚಂದ್ರಶೇಖರ ಉದ್ದಂತಡ್ಕ ಎಂಬುವವರು ಇಂದು ಬಂಟ್ವಾಳ ತಾಲೂಕಿನ ವಿಟ್ಲದ ವಾಣಿಯ...

ಕಲ್ಲೇರಿ : ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಶ್ರಮದಾನ

ಎಣ್ಮೂರು ಗ್ರಾಮದ ಕಲ್ಲೇರಿ ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಇದರ ಆಶ್ರಯದಲ್ಲಿ ಜರಗುವ 19ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಶ್ರಮದಾನ ನಡೆಯಿತು. ಈ ಶ್ರಮಸೇವೆಯಲ್ಲಿ ಸಂಘದ ಸದಸ್ಯರುಗಳಾದ ವಸಂತ ರೈ ಕಲ್ಲೇರಿ , ಪ್ರಕಾಶ್ ರೈ ಕುಳಾಯಿತ್ತೋಡಿ, ರಮೇಶ್ ಕೆ. ಕೆ, ಗಿರೀಶ್ ರೈ ಕಲ್ಲೇರಿ, ಅವಿ ಮೊಟ್ಟೆತಡ್ಕ, ವಿನಯ್ ಕಲ್ಲೇರಿ, ರಾಮಚಂದ್ರ ರೈ...

ಆಂಬುಲೆನ್ಸ್ ಸೇವೆಗೆ ಆಕ್ಸಿಜನ್ ಸಿಲಿಂಡರ್ ಹಾಗೂ ಸಹಾಯಧನ ನೀಡಿದ ನಿವೃತ್ತ ಆರ್.ಟಿ.ಓ. ಅಧಿಕಾರಿ ಆನಂದ ಗೌಡ ಈಶ್ವರಮಂಗಲ

ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವೆ  ಸಲ್ಲಿಸುತ್ತಿರುವ ಆಂಬುಲೆನ್ಸ್ ಕಳೆದ ವರ್ಷ ಸರಕಾರಿ ಆಂಬುಲೆನ್ಸ್ ಒಂದು ಅನಾರೋಗ್ಯ ವ್ಯಕ್ತಿ ಒಬ್ಬರನ್ನು ಸಾಗಿಸುವಾಗ ಗುತ್ತಿಗಾರು ಸಮೀಪದಲ್ಲಿ  ತಾಂತ್ರಿಕ ತೊಂದರೆಯಿಂದ ಆಕ್ಸಿಜನ್ ಕೊರತೆ ಉಂಟಾದಾಗ ತಕ್ಷಣವೇ ಸೇವೆ ನೀಡಿ ಸಂಕಷ್ಟದಲ್ಲಿ ಇದ್ದ ಅನಾರೋಗ್ಯದ ವ್ಯಕ್ತಿಯನ್ನು ರಕ್ಷಣೆ ಮಾಡಿತ್ತು. ಈ ವಿಷಯ ಗಮನಿಸಿ ತಕ್ಷಣವೇ ಟ್ರಸ್ಟ್...

ನಾವೂರು : ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ

ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ಗಾಡಿ ಚರಂಡಿಗೆ ಬಿದ್ದು, ಸವಾರನ ತಲೆ ಮತ್ತು ಕೈ ಕಾಲುಗಳಿಗೆ ಗಾಯಗೊಂಡ ಘಟನೆ ಆಗಸ್ಟ್ 26ರಂದು ಸಂಜೆ ನಾವೂರು ಕೆ ಪಿ ಮುನೀರ್ ರವರ ಮನೆಯ ಮುಂಭಾಗದಲ್ಲಿ ನಡೆದಿದೆ. ಗಾಂಧಿನಗರ ಅರಣ್ಯ ಇಲಾಖೆ ಕಚೇರಿ ಪರಿಸರದ ನಿವಾಸಿ ಆನಂದ ಎಂಬ ಯುವಕ ನಾವೂರು ಕಡೆಯಿಂದ ಸಂತೋಷ್ ಟಾಕೀಸ್ ರಸ್ತೆಯಲ್ಲಿ...

ಅಡ್ಕಾರು : ಹಿಂದಿನಿಂದ ಬಂದ ಕಾರಿಗೆ ಸೈಡ್ ಕೊಡುವ ಭರದಲ್ಲಿ ಅಪಘಾತ – ಕಾರುಗಳೆರಡು ಪಲ್ಟಿ

ಸುಳ್ಯದಿಂದ ಪುತ್ತೂರು ಕಡೆಗೆ ಮೂರು ಕಾರುಗಳು ಒಟ್ಟೊಟ್ಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನ ಕಾರಿನ ಚಾಲಕ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದ ಪರಿಣಾಮವಾಗಿ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಘಟನೆ ಅಡ್ಕಾರ್ ಸಮೀಪ ನಡೆದಿದೆ. ಈ ಅಪಘಾತದಿಂದ ಎರಡೂ ಕಾರುಗಳು ಪಲ್ಟಿಯಾಗಿ ಜಖಂಗೊಂಡಿರುವುದಾಗಿ ತಿಳಿದುಬಂದಿದೆ. ಅಪಘಾತಕ್ಕೀಡಾದ ಕಾರಲ್ಲಿ ಒಂದು ಸಂಪಾಜೆ ಚರ್ಚ್ ನ ಫಾದರ್ ಜೋಸೆಫ್ ಅವರದ್ದಾಗಿದ್ದು,...

ಡಾ. ರವಿ ಕಕ್ಕೆ ಪದವು ಸೇವಾ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ

ಸುಬ್ರಹ್ಮಣ್ಯದ ಡಾlರವಿ ಕಕ್ಕೆಪದವು ಸೇವಾ ಟ್ರಸ್ಟ್ ವತಿಯಿಂದ ಬಿಳಿನೆಲೆ ಗ್ರಾಮದ ಕೈಕಂಬ ಕುಕ್ಕಜೆ ನಿವಾಸಿ ತೀರ ಬಡತನದಲ್ಲಿರುವ ಸುಮಿತ್ರ ಅವರಿಗೆ ನೂತನವಾಗಿ ಕಟ್ಟಿಕೊಟ್ಟ ಮನೆಯ ಕೀ ನೀಡುವುದರ ಮೂಲಕ ಹಸ್ತಾಂತರಿಸಲಾಯಿತು. ರವಿ ಕಕ್ಕೆ ಪದವ್ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಚಂದ್ರಕಲಾ ,ರಮೇಶ ಹೊಸವಳಿಕೆ ಹಾಜರಿದ್ದರು .‌ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸುಮಿತ್ರ...

ಕಬಡ್ಡಿ ಪಂದ್ಯಾಟದಲ್ಲಿ ಸಂಪಾಜೆ ಪ್ರೌಢಶಾಲೆಯ ತಂಡ ಪ್ರಥಮ

ಮಡಿಕೇರಿ ಸೈಂಟ್ ಮೈಕಲ್ ಪ್ರೌಢಶಾಲೆಯಲ್ಲಿ ಆ.26 ರಂದು ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸಂಪಾಜೆ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ದೃತಿ, ದೀಕ್ಷಾ, ಬಿಂಧ್ಯಾ, ದಿಶಾ, ದೀಕ್ಷಿತಾ, ಧನುಶ್ರೀ, ಸುಪ್ರಿತಾ, ಶ್ರಾವ್ಯ, ಗ್ರೀಷ್ಮಾ, ಶ್ರಾವ್ಯ, ಸಿಂಚನಾ ಭಾಗವಹಿಸಿದ್ದಾರೆ. ದೈಹಿಕ ಶಿಕ್ಷಕ ಶಿಕ್ಷಕ ಕುಶಾಲಪ್ಪ.ಕೆ,...

ಅಮ್ಮ ಚಿಣ್ಣರ ಮನೆಯ ಪೋಷಕರ ಸಭೆ, ನೂತನ ಸಮಿತಿ ರಚನೆ

ಸುಳ್ಯದ ಅಮ್ಮ ಚಿಣ್ಣರ ಮನೆಯ 2023-24 ನೇ ಸಾಲಿನ ಪೋಷಕ ಸಮಿತಿ ರಚನೆ ಆ.26 ರಂದು ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರಶ್ಮಿ ವಿನಯ್ ಕಂದಡ್ಕ, ಉಪಾಧ್ಯಕ್ಷರಾಗಿ ಶಿವರಾಮ ನಾರ್ಕೋಡು, ಸದಸ್ಯರಾಗಿ ಡಾ. ಅಮಿತ್ ಕುಮಾರ್, ಶ್ರೀಮತಿ ಮಮತ ಯತೀಶ್, ಜಯಶ್ರೀ ಯೋಗೀಶ್, ಶ್ರೀಮತಿ ರೇವತಿ ಗಣೇಶ್, ಶ್ರೀಮತಿ ಶ್ವೇತಾ ಉದಯ್ ಇವರು ಆಯ್ಕೆಗೊಂಡರು....
Loading posts...

All posts loaded

No more posts

error: Content is protected !!