Ad Widget

ಸರಕಾರಿ ಪ್ರೌಢ ಶಾಲೆ ಎಣ್ಮೂರು: ತಾಲೂಕು ಮಟ್ಟದ ಪಿ.ಎಂ.ಪೋಷಣ್ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ – ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ

"ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಸದೃಢ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು" ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ತಾಲೂಕು ಪಂಚಾಯತ್ ಸುಳ್ಯ, ಶಾಲಾ ಶಿಕ್ಷಣ ಇಲಾಖೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢ...

ಮರ್ಕಂಜ ನೂತನ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

ಮರ್ಕಂಜ ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷದ ಅವಧಿಗೆ ಆಯ್ಕೆಯಾದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಇಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಶ್ರೀಮತಿ ಪವಿತ್ರ ಗುಂಡಿ, ಉಪಾಧ್ಯಕ್ಷ ರಾಗಿದ್ದ ಗೋವಿಂದ ಆಳವುಪರೆಯವರು ಅಧ್ಯಕ್ಷರಾಗಿ ಆಯ್ಕೆಯಾದ ಗೀತಾ ಹೊಸೋಳಿಕೆ ಮತ್ತು ಸಂಧ್ಯಾ ಸೇವಾಜೆ ಪಾರೆಮಜಲುರವರಿಗೆ ಅಧಿಕಾರ ಹಸ್ತಾಂತರಿಸಿದರು....
Ad Widget

ಸುಳ್ಯದಲ್ಲಿ ಅದೈತ್ ಹುಂಡೈ ಶೋರೂಂ ಶುಭಾರಂಭ

ಸುಳ್ಯದ ಓಡಬಾಯಿಯಲ್ಲಿ ಅದೈತ ಹುಂಡೈ ಚತುಶ್ಯಕ್ರ ವಾಹನದ ಶೋರೂಂ ಆ. 18ರಂದು ಧನಲಕ್ಷ್ಮೀ ಪೂಜೆ, ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು. ಆ. 17ರಂದು ಸಂಜೆ ವಾಸ್ತುಹೋಮ ಮತ್ತು ಸುದರ್ಶನ ಹೋಮ ನೆರವೇರಿತು. ಈ ಶುಭಸಂದರ್ಭದಲ್ಲಿ ಸಂಸ್ಥೆಯಸರ್ವಿಸ್ ವಿಭಾಗದ ಮುಖ್ಯಸ್ಥರಾದ ಶಶಿಕಾಂತ್ ಶೆಟ್ಟಿ, ಮಾರಾಟ ವಿಭಾಗದ ಮುಖ್ಯಸ್ಥರಾದ ಶಿವಪ್ರಸಾದ್, ಮಂಗಳೂರು ವಿಭಾಗದ ಅಕೌಂಟ್ಸ್ ಮ್ಯಾನೇಜರ್ ಸುಧಾಕರ್, ಸುಳ್ಯ ಸೇಲ್ಸ್...

ರಸ್ತೆ ಬದಿ ತ್ಯಾಜ್ಯ ಎಸೆದವರ ವಿರುದ್ದ ಕ್ರಮ ಕೈಗೊಳ್ಳದ ಪಂಚಾಯತ್

ಆಲೆಟ್ಟಿ ಗ್ರಾಮದ ಅರಂಬೂರು ಮುಖ್ಯ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದನ್ನು ಸ್ಥಳೀಯ ಗ್ರಾ.ಪಂ.ಸದಸ್ಯರಾದ ಸುಧೀಶ್ ಅರಂಬೂರು ಇವರ ನೇತೃತ್ವದಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿಸಿದ್ದರು. ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಕವರ್ ನಲ್ಲಿ ತಂದು ಸುರಿದಿದ್ದು ಅದರಲ್ಲಿ ಅವರ ಹೆಸರು ಇದೆ ಅವೆಲ್ಲವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ತಿಂಗಳುಗಳೇ ಮೂರು ಕಳೆದರು ಇನ್ನು ಕ್ರಮ...

ನೆಲ್ಲೂರುಕೆಮ್ರಾಜೆ : ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಧನಂಜಯ ಕುಮಾರ್ ಕೋಟೆಮೂಲೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ವಂದನಾ ಹೆಚ್ ಆರ್ ಹೊಸ್ತೋಟ ಅವಿರೋಧವಾಗಿ ಆಯ್ಕೆಗೊಂಡಿದ್ದು, ಆ.18 ರಂದು ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಸುಳ್ಯ : ರಸ್ತೆಯಲ್ಲೇ ಹರಿಯುತ್ತಿದೆ ಒಳಚರಂಡಿ ನೀರು – ಇದು ನಗರಾಡಳಿತದ ಸ್ವಚ್ಚತೆಗೆ ಹಿಡಿದ ಕೈಗನ್ನಡಿಯೇ?

ಸುಳ್ಯ ರಥಬಿದಿಯಿಂದ ಕೆರೆಮೂಲೆ ತೆರಳುವ ರಸ್ತೆಯಲ್ಲಿ ಇದೀಗ ಕೊಳಚೆ ನೀರು ಹರಿಯುತ್ತಿದೆ . ತಾಲೂಕಿನಾದ್ಯಾಂತ ಎಲ್ಲೆಡೆ ವೈರಲ್ ಫಿವರ್ ಬರುತ್ತಿದ್ದು ಈ ಕುರಿತಂತೆ ಆರೋಗ್ಯ ಇಲಾಖೆ ಮನೆ ಮನೆ ತೆರಳಿ ನೀರು ನಿಲ್ಲದಂತೆ ಶುಚಿತ್ವದ ಬಗ್ಗೆ ಮಾಹಿತಿ ನೀಡುತ್ತಿದೆ. ಆದರೆ ತಾಲೂಕು ಆಡಳಿತ ಹಾಗೂ ಎಲ್ಲಾ ಇಲಾಖೆಗಳು ಇಲ್ಲೆ ಇದ್ದರೂ ಸುಳ್ಯದ ಚರಂಡಿ ಸಮಸ್ಯೆಯ ಕುರಿತಾಗಿ...

ಅಶಕ್ತ ಕು ಟುಂಬಕ್ಕೆ ಹೆಗಲು ನೀಡಿದ ನಾಯಕರು

ಕಳೆದೆರಡು ದಿನಗಳ ಹಿಂದೆ ಕಾಟಿಪಳ್ಳದ ಸಾವಿತ್ರಿ ವಿಷ್ಣುನಗರ ಮರಣ ಹೊಂದಿದಾಗ ಅವರ ಸಂಸ್ಕಾರದ ಸಂದರ್ಭದಲ್ಲಿ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ಹರಿಶ್ಚಂದ್ರ ಘಾಟ್ ಇರುವ ಕಾರಣವಾಗಿ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವ ಬಗ್ಗೆ ಚಿಂತಿಸಿದಾಗ ಇದನ್ನು ತಿಳಿದ ಸ್ಥಳೀಯ ನಾಯಕರು ಜಾತಿ ಹಾಗೂ ಸಂಪ್ರದಾಯ ಪ್ರಕಾರವೇ ಮಾಡಬೇಕು ಎಂದು ತಿಳಿಸಿ ಸಾವಿತ್ರಿರವರ ಅಂತಿಮ ಯಾತ್ರೆಯಲ್ಲಿ ಸುಭೋದ್...

ಎಂ.ಬಿ. ಸದಾಶಿವರರಿಗೆ ಮಾತೃವಿಯೋಗ

ಸುಳ್ಯದ ಹಿರಿಯ ಉದ್ಯಮಿ ದಿ. ಎಂ.ಬಾಲಕೃಷ್ಣ ಗೌಡರ ಧರ್ಮಪತ್ನಿ ಶ್ರೀಮತಿ ಎಂ.ಬಿ.ದೇವಕಿಯವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಎಂ.ಬಿ. ಜಯರಾಮ, ಎಂ.ಬಿ.ಪ್ರಭಾಕರ, ಎಂ.ಬಿ.ಸದಾಶಿವ, ಪುತ್ರಿ ಸವಿತಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಅರಂಬೂರು ಆಕಸ್ಮಿಕವಾಗಿ ಧಗಧಗಿಸಿದ ಮರ..!

ಸುಳ್ಯದ ಅರಂಬೂರು ಜಂಕ್ಷನ್ ಬಳಿ ಮರಕ್ಕೆ ಬೆಂಕಿ ತಗುಲಿದ ಘಟನೆ ವರದಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಬೀಟಿ ಮರಕ್ಕೆ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

ಕೇನ್ಯ: ನೇಲ್ಯಡ್ಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಸ ಕಿ ಪ್ರಾ ಶಾಲೆ ನೇಲ್ಯಡ್ಕ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯaನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶಾಲಾ ಮಕ್ಕಳು ಭಾರತೀಯ ಸಾಂಸ್ಕೃತಿಕ ಉಡುಗೆಗಳನ್ನು ತೊಟ್ಟು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಭಾರತ ಎಂದು ಹಾಡಿ ಕುಣಿದು ಘೋಷಣೆ ಕೂಗಿದರು . ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಕೆ ರಘುನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವಜಾರೋಹಣ ಗೈದು...
Loading posts...

All posts loaded

No more posts

error: Content is protected !!