ಅರಂತೋಡು ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜೂನಿಯರ್ ಇಂಜಿನಿಯರ್ ಅಭಿಷೇಕ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶರತ್ ಕುಮಾರ್, ಮಣಿಕಂಠ, ಸಂಗಮೇಶ್, ಮಲ್ಲಿನಾಥ್, ಲಿಂಗರಾಜು ಉಪಸ್ಥಿತರಿದ್ದರು


ಅರಂತೋಡು ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜೂನಿಯರ್ ಇಂಜಿನಿಯರ್ ಅಭಿಷೇಕ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶರತ್ ಕುಮಾರ್, ಮಣಿಕಂಠ, ಸಂಗಮೇಶ್, ಮಲ್ಲಿನಾಥ್, ಲಿಂಗರಾಜು ಉಪಸ್ಥಿತರಿದ್ದರು


06.03.2026 e paper
e paper 16.01.2026