ಮಡಪ್ಪಾಡಿ ಗ್ರಾಮದ ಶೀಡಡ್ಕ ವ್ಯಾಪ್ತಿಯಲ್ಲಿ ದೇರುಮಜಲು ಜಯರಾಮ, ಅಂಬೆಕಲ್ಲು ಕೃಷ್ಣಪ್ಪ ಗೌಡ,ದೇರುಮಜಲು ಗಂಗಾಧರ ಅವರ ತೋಟಗಳಿಗೆ ಆನೆ ದಾಳಿ ನಡೆಸಿ ಕೃಷಿ ಹಾಳು ಮಾಡಿದೆ. ಅರಣ್ಯ ಇಲಾಖೆ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕಿದೆ.



ಮಡಪ್ಪಾಡಿ ಗ್ರಾಮದ ಶೀಡಡ್ಕ ವ್ಯಾಪ್ತಿಯಲ್ಲಿ ದೇರುಮಜಲು ಜಯರಾಮ, ಅಂಬೆಕಲ್ಲು ಕೃಷ್ಣಪ್ಪ ಗೌಡ,ದೇರುಮಜಲು ಗಂಗಾಧರ ಅವರ ತೋಟಗಳಿಗೆ ಆನೆ ದಾಳಿ ನಡೆಸಿ ಕೃಷಿ ಹಾಳು ಮಾಡಿದೆ. ಅರಣ್ಯ ಇಲಾಖೆ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕಿದೆ.



06.03.2026 e paper
e paper 16.01.2026