Ad Widget

ಯುವ ಬ್ರಿಗೇಡ್ ಕಾರ್ಯಕರ್ತ ಹಾಗೂ ಜೈನ ಮುನಿಗಳ ಹತ್ಯೆ ಮಾಡಿದವರಿಗೆ ಕಠಿಣ ಕಾನೂನು ಕ್ರಮಕ್ಕೆ ರಾಜ್ಯಪಾಲರಿಗೆ ಸುಳ್ಯ ಯುವ ಬ್ರಿಗೇಡ್ ಮನವಿ

ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆ ಮತ್ತು ಚಿಕ್ಕೋಡಿಯ ಜೈನ ಮುನಿಗಳ ಹತ್ಯೆ ಖಂಡಿಸಿರುವ ಸುಳ್ಯದ ಯುವ ಬ್ರಿಗೇಡ್, ಸೂಕ್ತ ರೀತಿಯ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಮನೀಶ್ ಗೂನಡ್ಕ, ಬಜರಂಗದಳ ಮುಖಂಡ ಲತೀಶ್ ಗುಂಡ್ಯ, ಯುವ ಬ್ರೀಗೇಡ್ ಮುಖಂಡ ಲೋಕೇಶ್ ಕೆರೆಮೂಲೆ, ಚಿದಾನಂದ ವಿದ್ಯಾನಗರ, ನವೀನ್ ಪರಿವಾರಾಕಾನ, ಚಿದಾನಂದ ಪರಿವಾರಕಾನ, ಅಶ್ವಥ್ ಆರಂತೋಡು, ಮಧು ಕಿರಣ್, ರಂಜನ್ ಕಲ್ಲಗದ್ದೆ, ಶರವಣ, ವರ್ಷಿತ್ ಚೊಕ್ಕಾಡಿ, ನವೀನ್ ಎಲಿಮಲೈ, ಸತೀಶ್ ಪರಿವಾರಕಾನ, ಸತೀಶ್ ಕಾಟೂರು, ಸುರೇಶ್ ಅರಂಬೂರು, ಉಲ್ಲಾಸ್ ಮಾವಾಜಿ ಇನ್ನಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!