- Thursday
- May 7th, 2026
ನಿನ್ನೆ ಸಂಜೆ ಅಲೇಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನೀರಿಗೆ ಬಿದ್ದು ನಾಪತ್ತೆಯಾದ ನಾರಾಯಣ ಇವರನ್ನು ಹುಡುಕಲು ಅರಂತೋಡು ವಿಖಾಯ ತಂಡದ ಸದಸ್ಯರು ಇಂದು ಆಗಮಿಸಿದ್ದು ಹುಡುಕಾಟ ನಡೆಸಿದ್ದಾರೆ ಆದರೆ ಇಂದು ಕತ್ತಲಾದ ಪರಿಣಾಮ ಹುಡುಕಾಟ ಸಂಜೆಯ ಹೊತ್ತಿಗೆ ನಿಲ್ಲಿಸಲಾಯಿತು ಈ ಕಾರ್ಯಚರಣೆಯಲ್ಲಿ ವಿಖಾಯ ತಂಡದ ಸದಸ್ಯರಾದ ತಾಜುದ್ದೀನ್ ಟರ್ಲಿ,ಅಬ್ದುಲ್ ಕಾದರ್ ಮೊಟ್ಟೆ0ಗಾಯತಾಜುದ್ದೀನ್ ಆರಂತೋಡು,ಮುನೀರ್ ಆರಂತೋಡು ಹಾಗೂ...
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಜು.07 ರಿಂದ 10 ರವರೆಗೆ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ನಡೆಯುತ್ತಿದ್ದು, ಜು.07 ರಂದು ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಭಾರತೀಯ ರೆಡ್ ಕ್ರಾಸ್ ನ ಸುಳ್ಯ ತಾಲೂಕು ಸಭಾಪತಿ ಸುಧಾಕರ ರೈ ಅವರು ಶಿಬಿರವನ್ನು ಉದ್ಘಾಟಿಸಿ ರಕ್ತದಾನದ ಮಹತ್ವವನ್ನು ವಿವರಿಸಿದರು.ಕಾಲೇಜು ಪ್ರಾಂಶುಪಾಲರಾದ...
✍️ಭಾಸ್ಕರ ಜೋಗಿಬೆಟ್ಟು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ತುಳುನಾಡಿನಲ್ಲಿ ಜಾನಪದೀಯ ದೈವರಾಧನೆಯು ಅತ್ಯಂತ ಪೂಜ್ಯನೀಯ ಆರಾಧನಾ ಶಕ್ತಿಯಾಗಿವೆ. ದೈವರಾಧನೆಗೆ ಅದರದ್ದೇ ಆದ ಮಹತ್ವವಿದ್ದು, ದೈವರಾಧನೆ ಎಂದರೆ ಪ್ರಕೃತಿಯ ಆರಾಧನೆಯಾಗಿದೆ. ತುಳುನಾಡಿನಲ್ಲಿ ಮಾನವ ಮೂಲ ದೈವಗಳು, ಪ್ರಾಣಿ ಮೂಲ ದೈವಗಳು ಕೂಡ ಇವೆ. ಅಲ್ಲದೆ ಅರಸು ದೈವಗಳು , ಪಟ್ಟದ ದೈವಗಳು , ಗ್ರಾಮ ದೈವಗಳು , ಕುಟುಂಬ...
ಪುತ್ತೂರು ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್ ರವರು ಎತ್ತಿನಹೊಳೆ ವಿಶೇಷ ಭೂಸ್ವಾಧಿನಾಧಿಕಾರಿಯಾಗಿ ನೇಮಕಗೊಂಡ ಹಿನ್ನಲೆಯಲ್ಲಿ ವರ್ಗಾವಣೆಗೊಂಡಿದ್ದಾರೆ. ತೆರವಾಗಲಿರುವ ಪುತ್ತೂರು ಸಹಾಯಕ ಆಯುಕ್ತ ಹುದ್ದೆಗೆ ಮಂಗಳೂರು ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ್ ಚಂದ್ರ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುಳ್ಯ ತಾಲೂಕಿನ ಅಲೇಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನೆರೆಯ ರಾಜ್ಯದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ನಿನ್ನೆ ಸಂಜೆ ಸುಮಾರು 3:30ರ ಸುಮಾರಿಗೆ ಆಯ ತಪ್ಪಿ ನೀರಿಗೆ ಬಿದ್ದ ಘಟನೆ ಬೆಳಕಿಗೆ ಬಂದಿತ್ತು ನಿನ್ನೆ ಸಂಜೆಯಿಂದ ಅಗ್ನಿ ಶಾಮಕ ದಳ ಹಾಗೂ ಪೋಲೀಸ್ ಇಲಾಖೆ ಹುಡುಕಾಡಿದ್ದು ಸಿಗದ ಹಿನ್ನಲೆಯಲ್ಲಿ ಇಂದು ಮುಂಜಾನೆ ಎಸ್...
ವಳಲಂಬೆ ದೇವಸ್ಥಾನದ ಬಳಿಯ ಅಣೆಕಟ್ಟು ಮತ್ತು ವಳಲಂಬೆ - ಕಲ್ಚಾರು ಬಳಿಯ ಅಣೆಕಟ್ಟಿನಲ್ಲಿ ಕಸಕಡ್ಡಿ ಹಾಗೂ ಮರಗಳು ಸಿಲುಕಿ ನದಿ ನೀರಿಗೆ ತಡೆ ಉಂಟಾಗಿ ತೋಟಗಳಿಗೆ ನುಗ್ಗಿತ್ತು. ಇದನ್ನು ಮನಗಂಡ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ಲೋಕೇಶ್ವರ ಡಿ ಆರ್, ಜಯರಾಮ ಪೈಕ, ಸತೀಶ್ ಮೂಕಮಲೆ, ದೀಕ್ಷಿತ್ ಎನ್ ಎಲ್, ಓಂಕಾರ ಡಿ ಆರ್,...
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಗೆ ತಾಗುವ ಅಪಾಯಕಾರಿ ಮರಗಳ ಕೊಂಬೆ ತೆರವು ಕಾರ್ಯ ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಚಂದ್ರ, ಸಹಾಯಕ ಅಭಿಯಂತರರು ಆದ ಹರೀಶ್ ನಾಯ್ಕ್, ಜೂನಿಯರ್ ಇಂಜಿನಿಯರ್ ಅಭಿಷೇಕ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರಾದ ಎಸ್. ಕೆ. ಹನೀಫ್, ಮೆಸ್ಕಾಂ ಪವರ್ ಮೆನ್...
ಸುಳ್ಯ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕೋಡಿ ಎಂಬಲ್ಲಿ ಕಳೆದೆರಡು ದಿನಗಳಿಂದ ಸುರಿಧ ಭಾರಿ ಮಳೆಗೆ ಮಹೇಶ್ವರಿ ಎಂಬುವವರ ಮನೆಯ ಬಳಿಯ ಬರೆ ಕುಸಿದಿದು ಹಾನಿ ಸಂಭವಿಸಿದರೆ ಇತ್ತ ಮಳಿಎಂಬಲ್ಲಿ ಮೆಚ್ಚು ಎಂಬುವವರ ಮನೆಯ ಗೊಡೆ ಕುಸಿದುಬಬಿದ್ದಿದ್ದು ತಕ್ಷಣಕ್ಕೆ ಕಾರ್ಯ ಪ್ರವುತರಾಗಿ ತಾತ್ಕಾಲಿಕವಾಗಿ ಹೊದಿಕೆಯ ವ್ಯವಸ್ಥೆಯನ್ನು ಮಾಡಿದ್ದು ಅವರಿಗೆ ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ / ಗಂಜಿ...
ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 22 ನೇ ಶಾಖೆಯ ಉದ್ಘಾಟನೆ ಜು.9 ರಂದು ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದ ಡಿ’ಸೋಜಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು. ಅವರು ಜು.5 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂಘವು 1997ರಲ್ಲಿ ಗೌಡರ ಯುವ ಸೇವಾ ಸಂಘ...
ಬರಹ : ಡಾ| ಮುರಲೀ ಮೋಹನ್ ಚೂಂತಾರು ಬಹಳಷ್ಟು ವರ್ಷಗಳಿಂದ ದಂತ ಕುಳಿ ಅಥವಾ ಆಡುಭಾಷೆಯಲ್ಲಿ ಹೇಳುವುದಾದರೆ ಹಲ್ಲಿನಲ್ಲಿ ಹುಳುಕಾಗುವುದು ಎಂಬುದು ದಂತ ವೈದ್ಯರಿಗೆ ಕಬ್ಬಿಣದ ಕಡಲೆಯಾಗಿಯೇ ಉಳಿದಿತ್ತು. ಯಾವ ನೋವಾದರೂ ಸಹಿಸಬಹುದು ಹಲ್ಲು ನೋವಿನ ಸಹವಾಸವೇ ಬೇಡ ಎಂಬುದು ಹಲ್ಲು ನೋವಿನಿಂದ ಬಳಲಿದವರ ಮನದಾಳದ ಮಾತು. ನೋವಿನ ಚರಿತ್ರೆಯನ್ನು ಅವಲೋಕಿಸಿದಾಗ ಹೆರಿಗೆ ನೋವಿನ ನಂತರದ...
Loading posts...
All posts loaded
No more posts
