Ad Widget

ವಿ.ಹಿಂ.ಪ ಬಜರಂಗದಳ ಸುಳ್ಯ ಪ್ರಖಂಡ ಅಡ್ಕಾರು ಘಟಕ ನೂತನ ಸಮಿತಿ ಉದ್ಘಾಟನೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಅಡ್ಕಾರ್ ಘಟಕ ನೂತನ ಸಮಿತಿ ಉದ್ಘಾಟನೆ ಮಾ.29 ರಂದು ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್,
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ,
ಜಿಲ್ಲಾ ಸೇವಾ ಪ್ರಮುಖ್ ನರಸಿಂಹ, ಜಿಲ್ಲಾ ಬಜರಂಗ ಸಹ ಸಂಚಾಲಕ ಲತೀಶ್ ಗುಂಡ್ಯ, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಪ್ರದಾನ ಕಾರ್ಯದರ್ಶಿ ರಂಜಿತ್ ಉಪಸ್ಥಿತರಿದ್ದರು.


ನೂತನ ಅಧ್ಯಕ್ಷರಾಗಿ ಅಶೋಕ ಅಡ್ಕಾರ್, ಉಪಾಧ್ಯಕ್ಷರಾಗಿ ರಾಜೇಶ್ ಮಣಿ, ಕಾರ್ಯದರ್ಶಿ ಮನು
ವಿಶ್ವ ಹಿಂದೂ ಪರಿಷದ್ ಗೋರಕ್ಷ ಪ್ರಮುಖ್ ಅನೀಶ್, ಬಜರಂಗದಳ ಸಂಯೋಜಕರಾಗಿ ಸಂದೀಪ್,
ಸಹ ಸಂಯೋಜಕ ಅಖಿಲೇಶ್ ಅಡ್ಕಾರ್ ಹಾಗೂ ಮಿಥುನ್,
ಗೋರಕ್ಷ ಪ್ರಮುಖ ರಕ್ಷಿತ್, ಸಹ ಗೋರಕ್ಷ ಪ್ರಮುಖ್ ದಾಮೋದರ. ಏ.ಎಸ್., ಸಾಪ್ತಾಹಿಕ ಮಿಲನ್ ಸವಿನ್,
ಬಲೋಪಸನ ಪ್ರಮುಖ್ ದಯಾನಂದ, ಸುರಕ್ಷಾ ಪ್ರಮುಖ್, ಚಿತ್ರೇಶ್, ವಿದ್ಯಾರ್ಥಿ ಪ್ರಮುಖ್ ಸಾತ್ವಿಕ್ ಆಯ್ಕೆಯಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!