Ad Widget

ಗುತ್ತಿಗಾರು : ಸಿದ್ಧಿದಾತ್ರಿ ಸಂಜೀವಿನಿ ಸ್ವಸಹಾಯ ಸಂಘ ಉದ್ಘಾಟನೆ – ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ, ಕಾರ್ಯದರ್ಶಿ ಪವಿತ್ರ ತುಪ್ಪದಮನೆ

ಮಹಿಳೆಯರ ಸ್ವಾವಲಂಬನೆ ಯ ಪರಿಕಲ್ಪನೆಯ ಉದ್ದೇಶದಿಂದ ರೂಪಿತಗೊಂಡಿರುವ ಸಂಜೀವಿನಿ ಸ್ವಸಹಾಯ ಸಂಘ ಗ್ರಾಮೀಣ ಮಹಿಳೆಯರ ಆರ್ಥಿಕ ಬದುಕನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ  ಪ್ರತಿ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸ್ವ-ಉದ್ಯೋಗದ ಮೂಲಕ ಗ್ರಾಮೀಣ ಮಹಿಳೆಯರು ತಾವೆ ಸ್ವ ಪ್ರೇರಣೆ ಯಿಂದ ಗುಂಪಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಗುತ್ತಿಗಾರು ಸಿದ್ಧಿದಾತ್ರಿ ಸಂಜೀವಿನಿ...

ಏ.4 ರಂದು ಸಜ್ಜನ ಟ್ರೋಫಿ- 2021

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ.) ಇದರ ವತಿಯಿಂದ 30 ಗಜಗಳ ಮುಕ್ತ 24 ತಂಡಗಳ ಕ್ರಿಕೆಟ್ ಪಂದ್ಯಾಕೂಟ, ಸಜ್ಜನ ಟ್ರೋಫಿ-2021 ಏಪ್ರಿಲ್ 4 ರಂದು ನಡೆಯಲಿದೆ. ಸಜ್ಜನ ಟ್ರೋಫಿ- 2021 ಈ ಪಂದ್ಯಾಕೂಟವು ಟರ್ಲೀಸ್ ಕೆಟರಿಂಗ್ & ಈವೆಂಟ್ ಮೇನೇಜ್‌ಮೆಂಟ್ ಪ್ರಾಯೋಜಕತ್ವದಲ್ಲಿ ಸಜ್ಜನ ಪ್ರತಿಷ್ಠಾನ ಸಭಾಂಗಣ ಮೈದಾನ ಗೂನಡ್ಕದಲ್ಲಿ(ಸಂಪಾಜೆ) ನಡೆಯಲಿದೆ. ಪ್ರಥಮ ಬಹುಮಾನ 15,000/- ಹಾಗೂ...
Ad Widget

ದೇಶದ್ರೋಹಿ ಹೇಳಿಕೆಗೆ ಎಬಿವಿಪಿ ಖಂಡನೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ದೇಶದ್ರೋಹಿ ಸಂಘಟನೆ ಎಂದು ಹೇಳಿರುವ ಹೇಳಿಕೆ ನೀಡಿರುವ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷರಾದ ಸವಾದ್ ಸುಳ್ಯ ಹೇಳಿಕೆಯನ್ನು ಹಿಂಪಡೆಯಬೇಕು. ಹಾಗೂ ವಿದ್ಯಾರ್ಥಿಗಳಿಗೆ ಅಸ್ಪಷ್ಟ ಮಾಹಿತಿ ನೀಡಿ ಕ್ಯಾಂಪಸ್ ಗೇಟ್ ಮೀಟ್ ನಡೆಸಿರುವುದನ್ನು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಪೋಸ್ಟರ್ ಹಿಡಿದು ಎನ್ ಎಸ್ ಯು ಐ ಕಾರ್ಯಕರ್ತರ ಜತೆ ಫೋಟೊಕ್ಕೆ...

ದೇಶದ್ರೋಹಿ ಹೇಳಿಕೆಗೆ ಎಬಿವಿಪಿ ಖಂಡನೆ – ನಾವು ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಕಾರ್ಯಕ್ರಮ ಹಮ್ಮಿಕೊಂಡದ್ದು ಎನ್ ಎಸ್ ಯು ಐ

ಎನ್ ಎಸ್ ಯು ಐ ವತಿಯಿಂದ ಇತ್ತೀಚೆಗೆ ಕ್ಯಾಂಪಸ್ ಗೇಟ್ ಮೀಟ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಕಾರ್ಯಕ್ರಮ ನಡೆಸಿತ್ತು ಎಂದು ಎಬಿವಿಪಿ ಆರೋಪ ವ್ಯಕ್ತಡಿಸಿತ್ತು. ಈ ಬಗ್ಗೆ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಎಬಿವಿಪಿ ದೇಶದ್ರೋಹಿ ಸಂಘಟನೆ ಎಂದಿದ್ದರು. ಇದಕ್ಕೆ ಎಬಿವಿಪಿ...

ಏನೆಕಲ್ಲು – ಮಧುವನ – ಕಲ್ಲಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಧುವನ ಕಲ್ಲಾಜೆ ರಸ್ತೆಯ ಕೋಟೆ ಎಂಬಲ್ಲಿ ಸುಬ್ರಹ್ಮಣ್ಯ ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಓ ಮುತ್ತಪ್ಪ, ಗ್ರಾ.ಪಂ. ಸದಸ್ಯ ಮೋಹನ ಕೋಟಿಗೌಡನ ಮನೆ, ಶ್ರೀಮತಿ ಜಯಂತಿ, ಶ್ರೀ ಕೃಷ್ಣ ಕೋಟೆ, ಅರ್ಜುನ್ ಕೋಟೆ, ಸತೀಶ್ ಬಿ., ಶ್ರೀಮತಿ ಸುಶೀಲ ರವಿ, ಗ್ರಾ.ಪಂ.ನ...

ಮಾ15 : ಕಂದ್ರಪ್ಪಾಡಿ ಜಾತ್ರೆ – ಅರವಿಂದ ಬೋಳಾರ್ ಅಭಿನಯಿಸಿದ “ಎನ್ನ ಬಂಙ ಎಂಕೇ ಗೊತ್ತು” ನಾಟಕ ಪ್ರದರ್ಶನ

ದೇವಚಳ್ಳ ಗ್ರಾಮದ ಇತಿಹಾಸ ಪ್ರಸಿದ್ದ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಮಾ.10 ಧ್ವಜಾರೋಹಣ ನೆರವೇರಿತು. ಮಾ.14 ರಂದು ಬೆಳಿಗ್ಗೆ ಮುಂಡೋಡಿ ತರವಾಡು ಮನೆಯಿಂದ ಮತ್ತು ರುದ್ರಚಾಮುಂಡಿ ದೈವಸ್ಥಾನದಿಂದ ದೈವಗಳ ಭಂಡಾರ ಬರುವುದು, ರಾತ್ರಿ ಉಗ್ರಾಣ ತುಂಬಿಸುವುದು, ಅನ್ನಸಂತರ್ಪಣೆ, ರಾತ್ರಿ ಗಂಟೆ 9ಕ್ಕೆ ತಳೂರಿನಿಂದ ಶ್ರೀ ದೈವಗಳ ಭಂಡಾರ ಬರುವುದು,...

ಅಜ್ಜಾವರ : ಕತ್ತಲಲ್ಲಿದ್ದ ಮನೆಗಳಿಗೆ ಸೋಲಾರ್ ದೀಪ ಅಳವಡಿಕೆ

ಅಜ್ಜಾವರ ಗ್ರಾಮ ಪಂಚಾಯತ್ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಅಜ್ಜಾವರ ಗ್ರಾಮದ ನೆಹರುನಗರ ಹಾಗೂ ಕಲ್ತಡ್ಕದ ಎರಡು ಮನೆಗಳಿಗೆ ಸೋಲಾರ್ ದೀಪ ಅಳವಡಿಸಿ ಕತ್ತಲಲ್ಲಿ ಓದುತ್ತಿದ್ದ ಎಸ್ ಎಸ್ ಎಲ್ ಸಿ ಮಕ್ಕಳ ಬಾಳಿಗೆ ಬೆಳಕು ನೀಡುವ ಕಾರ್ಯಕ್ರಮ ಮಾ.10 ರಂದು ನಡೆಯಿತು. ಮುಖ್ಯ ಶಿಕ್ಷಕರಾದ ಗೋಪಿನಾಥ್ ಮೆತ್ತಡ್ಕ ರವರು ಮನೆ ಮನೆ ಸಮೀಕ್ಷೆ...
error: Content is protected !!