Ad Widget

ವಳಲಂಬೆಯಲ್ಲಿ ಸಾಮೂಹಿಕ‌ ನಾಗರ ಪಂಚಮಿ ರದ್ದು

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಸಾಮೂಹಿಕ ನಾಗರ ಪಂಚಮಿ ಹಾಗೂ ಆಶ್ಲೇಷ ಬಲಿ‌ ಕಾರ್ಯಕ್ರಮವನ್ನು ಕೊರೊನ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇದೇ ಜು.25ರಂದು ನಾಗರ ಪಂಚಮಿ ಹಬ್ಬ ನಡೆಯಲಿದ್ದು, ಈ ದಿನ ದೇವಸ್ಥಾನಕ್ಕೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ದೇವಳದ ಆಡಳಿತಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ.ಕ ಜಿಲ್ಲೆಯಲ್ಲಿ ಗುರುವಾರ ಲಾಕ್ ಡೌನ್ ಅಂತ್ಯ: ಸಚಿವ ಶ್ರೀನಿವಾಸ್ ಪೂಜಾರಿ – ಸಚಿವರು ಏನೆಲ್ಲಾ ಹೇಳಿದ್ದಾರೆ ಇಲ್ಲಿದೆ ವಿಡಿಯೋ

ಜಿಲ್ಲೆಯಲ್ಲಿ ಕೊರೊನಾ ಮುಂಜಾಗೃತಾ ಕ್ರಮವಾಗಿ ಹೇರಿರುವ ಲಾಕ್ ಡೌನ್ ನಾಳೆ ಕೊನೆಗೊಳ್ಳಲಿದ್ದು‌ ಗುರುವಾರದಿಂದ ಜಿಲ್ಲೆಯಲ್ಲಿ ಯಾವುದೇ ಲಾಕ್ ಡೌನ್ ಇರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯವನ್ನುದ್ದೇಶಿಸಿ ಮಾತನಾಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಎಲ್ಲಿಯೂ ಲಾಕ್ ಡೌನ್ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದು‌....
Ad Widget

ಜುಲೈ 31 ರಂದು ಬಕ್ರೀದ್ ಹಬ್ಬ ಆಚರಣೆ – ದ.ಕ.ಜಿಲ್ಲಾ ಖಾಝಿಗಳ ಘೋಷಣೆ

ಇಂದು ಮಂಗಳವಾರ (ಜುಲೈ 21) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಜುಲೈ 22 ಬುಧವಾರ ನಾಳೆ ದುಲ್ ಹಜ್ ತಿಂಗಳ ಪ್ರಾರಂಭವಾಗಿದ್ದು ಜುಲೈ 30 ಗುರುವಾರದಂದು ಅರಫಾ ಉಪವಾಸ ಮತ್ತು ಜುಲೈ 31 ಶುಕ್ರವಾರ ಈದುಲ್ ಅದ್'ಹಾ(ಬಕ್ರೀದ್ ಹಬ್ಬ) ಆಗಿರುತ್ತದೆ ಎಂದು ದ.ಕ ಜಿಲ್ಲಾ ಖಾಝಿಗಳು ಘೋಷಿಸಿರುತ್ತಾರೆ.

ರೈ ಇಂಡೈನ್ ಗ್ಯಾಸ್ ಏಜೆನ್ಸಿ ಯವರು ಬೆಲೆ ನಿಗದಿ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುವಂತೆ ಧರ್ಮಪಾಲ ಕೊಯಿಂಗಾಜೆ ಅಗ್ರಹ

ಅಯಾಯ ಪ್ರದೇಶಕ್ಕೆ ರೈ ಇಂಡೇನ್ ಗ್ಯಾಸ್ ಸಂಸ್ಥೆಯಿಂದ ಗ್ರಾಹಕರಿಗೆ ಪ್ರತಿ 15 ದಿನಕ್ಕೊಮ್ಮೆ ಗ್ಯಾಸ್ ಬಟಾವಡೆ ಆಗುತ್ತಿರುವುದು ಒಳ್ಳೆಯ ವಿಚಾರ . ಆದರೆ ಈ ಬಾರಿ ಬಟಾವಡೆ ಮಾಡುವ ಸಂದರ್ಭದಲ್ಲಿ ಗ್ರಾಹಕರಿಂದ ಒಂದೊಂದು ರೀತಿಯ ಮೊತ್ತ ಪಡೆಯುತ್ತಿರುವುದು ಕಂಡು ಬಂದಿದೆ .ಈ ಬಗ್ಗೆ ಗ್ರಾಹಕರು ಇಂಡೇನ್ ಗ್ಯಾಸ್ ಏಜನ್ಸಿ ಗೆ ಫೋನ್ ಮಾಡಿ ಕೇಳಿದಾಗ ಗ್ಯಾಸ್...

ಶಾಂತಿನಗರದ ತಾಲೂಕು ಕ್ರೀಡಾಂಗಣದಲ್ಲಿ ಗಣಿಗಾರಿಕೆ ಅಕ್ರಮವೋ? ಸಕ್ರಮವೋ?

ಹಲವಾರು ವರ್ಷಗಳ ಹಿಂದೆ ಕೋಟಿ ಗಟ್ಟಲೆ ಖಚು೯ ಮಾಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಯಾವುದಕ್ಕೂ ಉಪಯೋಗವಿಲ್ಲದಂತೆ ಮಾಡಿದವರು ಸುಳ್ಯದ ಜನಪ್ರತಿನಿದಿಗಳು ಹಾಗೂ ಅಧಿಕಾರಿ ವರ್ಗದವರು.ಇದೀಗ ಗಣಿಗಾರಿಕೆ ಮಾಡುವ ಮೂಲಕ ಕೋಟಿ ಗಟ್ಟಲೆ ನುಂಗಲು ಯತ್ನಿಸುವವರು ಯಾರು ? ಇದರ ಹಿಂದೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೈವಾಡ ಇದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಸಾಮಾಜಿಕ ಜಾಲತಾಣದಲ್ಲಿ...

ತನ್ನ ಬಿಸಿನೆಸ್ ಹೆಚ್ಚಿಸಲು ಸೌಂದರ್ಯ ಸ್ಪರ್ಧೆ ನಡೆಸಿದ ಸುಳ್ಯದ ಮೊಬೈಲ್ಸ್ ಗ್ಯಾರೇಜ್ ಸಂಸ್ಥೆಯ ವಿರುದ್ಧ ಪೋಲೀಸ್ ಅಧೀಕ್ಷರಿಗೆ ದೂರು ನೀಡಿದ ಹಿಂದೂ ಜಾಗರಣಾ ವೇದಿಕೆ

ಸುಳ್ಯದ ಮೊಬೈಲ್ ಗ್ಯಾರೇಜ್ ಸಂಸ್ಥೆಯವರು ಫೇಸ್ಬುಕ್ ಮತ್ತು ಇನ್ಸ್ಟ್ರಾಗ್ರಾಮ್ ನಲ್ಲಿ ನಡೆಸಲು ಉದ್ದೇಶಿಸಿರುವ ಫೋಟೋ ಸೌಂದರ್ಯ ಸ್ಪರ್ದೆಯು ಹಿಂದು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡೇ ನಡೆಯುತ್ತಿದೆ, ಈ ಫೋಟೋ ಗಳು ಮುಂದೆ ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಆಗುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಹಿಂದು ಜಾಗರಣ ವೇದಿಕೆ ಕಾರ್ಯದರ್ಶಿ ಅಜಿತ್ ಹೊಸಮನೆ ಪೋಲೀಸ್ ಅಧೀಕ್ಷರಿಗೆ...

ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ವಿಖಾಯ ತಂಡ

ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ದೇವಗಿರಿ ನಿವಾಸಿ ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿ ಬಸ್ಸು ಚಾಲಕನಾಗಿದ್ದ 41 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಇದರ ಮಧ್ಯೆ ಅವರ ಗಂಟಲದ್ರವ ಪರೀಕ್ಷೆ ನಡೆಸಿದ್ದು ಕೊರೋನ ಧೃಡ ಪಟ್ಟಿದ್ದು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.ನಿನ್ನೆ ಮರಣಹೊಂದಿದ ವ್ಯಕ್ತಿಯ ಸಂಬಂಧಿಕರು ಅಂತ್ಯಕ್ರಿಯೆ ನಡೆಸುವುದೆಂದು ತೀರ್ಮಾನಿಸಿದ್ದರು .ಅದರಂತೆ ಸರಕಾರದ ಎಲ್ಲಾ...

ಲಾಕ್ ಡೌನ್ ಇನ್ನೂ 14 ದಿನ ಮುಂದುವರೆಯಬಹುದೇ? ನಾಳೆ ಸಿಗಲಿದೆ ಉತ್ತರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ 7 ದಿನಗಳ ಲಾಕ್ ಡೌನ್ ನಾಳೆಗೆ ಅಂತ್ಯಗೊಳ್ಳಲಿದೆ. ಗುರುವಾರದಿಂದ ಜನಜೀವನ ಯಥಾಸ್ಥಿತಿಗೆ ಮರಳುವ ನಿರೀಕ್ಷೆಯಿದ್ದು ಉದ್ಯಮ, ವ್ಯಾಪಾರ ವಹಿವಾಟು ಮತ್ತೆ ಎಂದಿನಿಂತೆ ಆರಂಭಗೊಳ್ಳುವ ನಿರೀಕ್ಷೆಯಿದೆ. ನಾಳೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಲಾಕ್ ಡೌನ್ ಅಂತ್ಯಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಉಸ್ತುವಾರಿ ಸಚಿವರ ಹೇಳಿಕೆ ನೀಡಿದ್ದಾರೆ. ಇನ್ನೂ 14...

ಕನ್ಯಾನದ ಮಹಿಳೆಗೆ ಕೊರೊನ ನೆಗೆಟಿವ್,ಗುಣಮುಖರಾಗಿ ಮನೆಗೆ

ಕೊರೊನ ಪೊಸಿಟಿವ್ ಆಗಿದ್ದ ಮಂಡೆಕೋಲು ಗ್ರಾಮದ ಕನ್ಯಾನ ದ ಮಹಿಳೆಯೊರ್ವರು ಗುಣಮುಖರಾಗಿದ್ದು, ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಅವರ ಮನೆಗೆ ತೆರಳಿರುತ್ತಾರೆ.

ಸುಳ್ಯ ಡಿವಿಷನ್ ಎಸ್ ಎಸ್ ಎಫ್ ನಿಂದ ತಹಶೀಲ್ದಾರರಿಗೆ ಮನವಿ

ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಸಮಿತಿಯ ನಿಯೋಗವು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸುಳ್ಯ ತಾಲೂಕು ತಹಶೀಲ್ದಾರ್ ರವರನ್ನು ಭೇಟಿ ಮಾಡಿ ಲಿಖಿತ ಮನವಿ ನೀಡಿತು. ಎಸ್ ಎಸ್ ಎಫ್ ನ ತುರ್ತು ಸೇವಾ ತಂಡವು ಎಸ್ ವೈ ಎಸ್ ಸಹಕಾರದೊಂದಿಗೆ ನಡೆಸುತ್ತಿರುವ ಸಾಮಾಜಿಕ ಸೇವೆಯ ವರದಿಯನ್ನು ತಹಶೀಲ್ದಾರರಿಗೆ ನೀಡಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ...
Loading posts...

All posts loaded

No more posts

error: Content is protected !!