Ad Widget

ಕಾಸರಗೋಡು ಜಿಲ್ಲಾ ಗಡಿಯಲ್ಲಿ ಅಲರ್ಟ್ – ಜಿಲ್ಲಾಧಿಕಾರಿ ಸೂಚನೆಯಂತೆ ದ.ಕ. ಸಂಪರ್ಕಿಸುವ ಎಲ್ಲಾ ರಸ್ತೆಗಳೂ ಬಂದ್

ಕಾಸರಗೋಡು:ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಸುವ‌ ಪ್ರಮುಖ ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಕಾಸರಗೋಡು ಹಾಗೂ ಮಂಗಳೂರು ಸಂಪರ್ಕಿಸುವ ಬೆರಿಪದವು, ಪಾದೆಕಲ್ಲು, ಮುಗುಳಿ, ಪದ್ಯಾಣ ಮತ್ತಿತರ ಪ್ರಮುಖ ಸಂಪರ್ಕ ರಸ್ತೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವದಲ್ಲಿ ಈ ರೀತಿ ಬಂದ್ ಮಾಡಲಾಗಿದೆ. ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ...

ಡಿಕೆಶಿ ಪದಗ್ರಹಣ -ಸಂಪಾಜೆಯಲ್ಲಿ ಪೂರ್ವಭಾವಿ ಸಭೆ

ಜುಲೈ 2 ರಂದು ಕೆ.ಪಿ.ಸಿ.ಸಿ.ಯ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಪದಗ್ರಹಣ ಕಾರ್ಯಕ್ರಮದ ಕುರಿತಾಗಿ ಸಂಪಾಜೆ ವಲಯ ಕಾಂಗ್ರೆಸ್ ನ ಸಭೆಯು ಗ್ರಾಮ ಪಂಚಾಯತ್ ಸದಸ್ಯೆ ಆಶಾ ವಿನಯ್ ಕುಮಾರ್ ರವರ ನಿವಾಸದಲ್ಲಿ ಜರುಗಿತು.ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ...
Ad Widget

ಸುಳ್ಯದಲ್ಲಿ ಆವರಿಸಿದ ಕೊರೋನಾ ಕಾರ್ಮೋಡ | ಇಂದು ಮತ್ತೊಂದು ಸೋಂಕು ದೃಢ

ಸುಳ್ಯವನ್ನು ಕೊರೊನಾ ಬೆನ್ನು ಬಿಡದೆ ಕಾಡುತ್ತಿದೆ. ಇಂದು ಮತ್ತೆ ಒಂದು ಮಹಾಮಾರಿ ಸೋಂಕು ದೃಢವಾಗಿದೆ. ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡಬದ ಕೊರೋನಾ ವಾರಿಯರ್ ಗೆ ಕೊರೋನಾ ಸೋಂಕು ತಗುಲಿದೆ. ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಕೊರೋನಾ ವಾರಿಯರ್, ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಓರ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅವರು ಸುಳ್ಯದಿಂದ ಪ್ರತೀದಿನ ತನ್ನ ಮನೆಗೆ...

ಸಂಪಾಜೆಮೂಲೆ ದರ್ಖಾಸ್ತು ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿಪೂಜೆ

ಸಂಪಾಜೆಮೂಲೆ ದರ್ಖಾಸ್ತು ರಸ್ತೆ ಕಾಂಕ್ರೀಟಿಕರಣಕ್ಕೆ ಇಂದು ಗುದ್ದಲಿಪೂಜೆ ನಡೆಯಿತು. ಕಾಮಗಾರಿಗೆ ಸಂಪಾಜೆ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಶಿಲಾನ್ಯಾಸ ನೆರವೇರಿಸಿದರು ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರಿ ಮುಂಡಡ್ಕ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ , ಹಮೀದ್.ಜಿ. ಕೆ., ಅಶಾ ವಿನಯಕುಮಾರ್, ರುಕ್ಮಯ್ಯ ಗೌಡ, ಬಾಲಚಂದ್ರ, ಹ್ಯಾರಿಸ್,ಅಝೀಜ್ , ಶವಾದ್ ಗೂನಡ್ಕ ಹಾಗೂ ಊರವರು ಉಪಸ್ಥಿತರಿದ್ದರು.

ಕೊಪ್ಪತಕಜೆ ದರ್ಖಾಸ್ತು ರಸ್ತೆಗೆ ಶಿಲಾನ್ಯಾಸ

ಕೊಪ್ಪತಕಜೆ ದರ್ಖಾಸ್ತು ರಸ್ತೆಗೆ ಶಿಲಾನ್ಯಾಸಸಂಪಾಜೆ ಗ್ರಾಮದ ಕೊಪ್ಪತಕಜೆ ದರ್ಖಾಸ್ತು ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮದ್ ಕುಂಞ ಗೂನಡ್ಕ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷೆ ಸುಂದರಿ ಮುಂಡಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ, ಪಂಚಾಯತ್ ಸದಸ್ಯರುಗಳಾದ ಹಮೀದ್ ಜಿ. ಕೆ, ಅಬೂಸಾಲಿ .ಪಿ. ಕೆ, ಆಶಾ ವಿನಯಕುಮಾರ್,...

ಜುಲೈ 5 ರವರೆಗೆ ಲೇಡಿಗೋಶನ್ ಆಸ್ಪತ್ರೆ ಸೀಲ್ ಡೌನ್

ಮುಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಹೆಚ್ಚಿನ ವೈಧ್ಯರು, ಸಿಬ್ಬಂದಿಗಳು ಕಾರಂಟೈನ್ ನಲ್ಲಿರುವುದರಿಂದ ಹಾಗೂ ಅಸ್ಪತ್ರೆಯ ಎಲ್ಲಾ ವಿಭಾಗಗಳನ್ನು ಫ್ಯೂಮಿಗೇಶನ್ ಮತ್ತು ಸ್ಯಾನಿಟೈಸರ್ ಮಾಡಲಿರುವುದರಿಂದ ಜೂ.30 ರಿಂದ ಜುಲೈ 5 ರವರೆಗೆ ಹೊರರೋಗಿ ಮತ್ತು ಒಳರೋಗಿ ದಾಖಲಾತಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ವಿನ ಮಾಹಿತಿಗೆ ದೂರವಾಣಿ ಸಂಖ್ಯೆ 0824-2424001 ನ್ನು ಸಂಪರ್ಕಿಸಬಹುದು.

ಬೆಳ್ಳಾರೆ ಹಳೆ ಆಸ್ಪತ್ರೆ ಕಟ್ಟಡದ ವಿವಾದ- ಜಂಟಿ ಸರ್ವೆಯಲ್ಲಿ ಪಂಚಾಯತ್ ಪಾಲಾದ ಜಾಗ

ಬೆಳ್ಳಾರೆ ಗ್ರಾಮ ಪಂಚಾಯತ್ ಗೆ ಮೀಸಲಾದ 97 ಸೇಂಟ್ಸು ಸ್ಥಳದಲ್ಲಿ ಹಳೆ ಸರಕಾರಿ ಆಸ್ಪತ್ರೆಯ ಕಟ್ಟಡ ಇದ್ದು ಇದು ಪಂಚಾಯತ್ ಜಾಗ ಇದನ್ನು ಇತರ ಉದ್ದೇಶಕ್ಕೆ ಪಂಚಾಯತ್ ಅನುಮತಿ ಇಲ್ಲದೇ ಬಳಸಬಾರದೆಂದೂ ಹಾಗೂ ಈ ಬಗ್ಗೆ ಇದರ ಜಂಟಿ ಸರ್ವೆ ನಡೆಸುವಂತೆ ಪುತ್ತೂರು ಸಹಾಯಕ ಆಯುಕ್ತರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಳಾ ನಾಗರಾಜ್ ಮನವಿ ಮಾಡಿದ್ದರು.ಈ...

ದ್ವಾರಕ ಹೋಟೆಲ್ ಸೀಲ್ ಡೌನ್ ವದಂತಿ – ಸುಳ್ಳು ಸುದ್ದಿ ಹರಡಿಸದಂತೆ ವೈದ್ಯಾಧಿಕಾರಿ, ಹೊಟೇಲ್ ಮಾಲಕರ ಮನವಿ

ಸುಳ್ಯದ ಹೆಸರಾಂತ ಹೋಟೆಲ್ ದ್ವಾರಕ ಸೀಲ್ ಡೌನ್ ಆಗಿದೆ ಎಂಬ ವದಂತಿ ಹರಿದಾಡುತ್ತಿದ್ದು, ಈ ವದಂತಿಯನ್ನು ಆರೋಗ್ಯ ಇಲಾಖೆ ಹಾಗೂ ಹೋಟೆಲ್ ಮಾಲಕರು ನಿರಾಕರಿಸಿದ್ದಾರೆ. ದಯವಿಟ್ಟು ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಅವರು ವಿನಂತಿಸಿಕೊಂಡಿದ್ದಾರೆ.ಸುಳ್ಯದ ದ್ವಾರಕ ಹೋಟೆಲ್ ನಲ್ಲಿರುವ ಕೆಲಸದ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದೆಯಂತೆ, ಮಂಗಳೂರಿಗೆ ಕರೆದೊಯ್ದಿದ್ದಾರಂತೆ ಹೋಟೆಲ್ ಸೀಲ್ ಡೌನ್ ಆಗಿದೆಯಂತೆ ಎಂಬ...

ದೀಪಾವಳಿ ವರೆಗೂ‌ ಉಚಿತ ಪಡಿತರ- ಪ್ರಧಾನಿ ಘೋಷಣೆ

ಕೊರೊನ ಲಾಕ್ ಡೌನ್ 5.0 ಇಂದಿಗೆ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ರಾಷ್ಟವನ್ನು ಉದ್ದೇಶಿಸಿ ಇಂದು ಭಾಷಣ ಮಾಡಿದರು. ಭಾಷಣದಲ್ಲಿ ಪ್ರಮುಖವಾಗಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮುಂದುವರಿಸುವ ಕುರಿತು ಮಾತನಾಡಿದ್ದು, ನವೆಂಬರ್ ವರೆಗೂ ಉಚಿತ ರೇಷನ್ ವಿತರಿಸುವುದಾಗಿ ಅವರು ತಿಳಿಸಿದರು. ಪ್ರತಿ ತಿಂಗಳು ಓರ್ವ ವ್ಯಕ್ತಿಗೆ 5ಕೆಜಿ ಗೋಧಿ ಅಥವಾ ಅಕ್ಕಿ , ಜೊತೆಗೆ ಒಂದು...

ನಡೆದಿದೆ ಎನ್ನಲಾದ ಇಬ್ರಾಹಿಂ ಕಲೀಲ್ ಹಾಗೂ ಆಸಿಯಾ‌ ವಿವಾಹ ಘಟನೆಗೆ ಹೊಸ ತಿರುವು

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುಳ್ಯ ನಾವೂರು ಕಟ್ಟೆ ಕಾರ್ ಕುಟುಂಬದ ಸದಸ್ಯರೋರ್ವರಾದ ಹಾಜಿ ಅಬ್ದುಲ್ಲಾ ಕಟ್ಟಿಕಾರ್ ರವರ ನಿವಾಸಕ್ಕೆ ಬೆಂಗಳೂರು ಮೂಲದ ಆಸಿಯಾ ಎಂಬ ಮಹಿಳೆ ಅಬ್ದುಲ್ಲಾರ ವರ ಪುತ್ರ ಇಬ್ರಾಹಿಂ ಖಲೀಲ್ ರವರು ನನ್ನನ್ನು ಮತಾಂತರಗೊಳಿಸಿ ವಿವಾಹವಾಗಿರುವುದಾಗಿ ಇದೀಗ ನನ್ನನ್ನು ದೂರ ಸರಿದಿರುವುದಾಗಿ ಹೇಳಿಕೊಂಡು ಬಂದು ಮನೆಯಲ್ಲಿ ಧರಣಿ ಕುಳಿತ ಘಟನೆ ಸುಳ್ಯದಲ್ಲಿ...
Loading posts...

All posts loaded

No more posts

error: Content is protected !!