ನಾಲ್ಕೂರು ಗ್ರಾಮದ ಮರಕತ ಬಳಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನಗರ್ ಕಾರು ಧರೆಗುರುಳಿದ ಘಟನೆ ನ.27 ರಂದು ಮುಂಜಾನೆ ನಡೆದಿದೆ. ಅದೃಷ್ಟವಶಾತ್ ಕಾರು ಪ್ರಪಾತಕ್ಕೆ ಉರುಳುವುದು ತಪ್ಪಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾರು ಸುಬ್ರಹ್ಮಣ್ಯದಿಂದ ಮಾವಿನಕಟ್ಟೆಗೆ ಬರುತ್ತಿತ್ತೆನ್ನಲಾಗಿದೆ.

ನಾಲ್ಕೂರು ಗ್ರಾಮದ ಮರಕತ ಬಳಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನಗರ್ ಕಾರು ಧರೆಗುರುಳಿದ ಘಟನೆ ನ.27 ರಂದು ಮುಂಜಾನೆ ನಡೆದಿದೆ. ಅದೃಷ್ಟವಶಾತ್ ಕಾರು ಪ್ರಪಾತಕ್ಕೆ ಉರುಳುವುದು ತಪ್ಪಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾರು ಸುಬ್ರಹ್ಮಣ್ಯದಿಂದ ಮಾವಿನಕಟ್ಟೆಗೆ ಬರುತ್ತಿತ್ತೆನ್ನಲಾಗಿದೆ.

06.03.2026 e paper
e paper 16.01.2026