Ad Widget

ದೇವಚಳ್ಳ: ನ.18 ರಂದು ಪಂಚಧ್ವನಿ ಕಾರ್ಯಕ್ರಮ – ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ – ಪಡುಮಲೆ ಯಶಸ್ವಿ ಸಾಧನಾಶ್ರೀ ಪ್ರಶಸ್ತಿ ಪ್ರಧಾನ

ಗ್ರಾಮ ಪಂಚಾಯತ್ ದೇವಚಳ್ಳ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮತ್ತು ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟೆ ಬಡಗನ್ನೂರು ಘಟಕ ಪುತ್ತೂರು, ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವ ನಗರ, ಕಾರ್ಕಳ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ "ಪಂಚಧ್ವನಿ" ಕಾರ್ಯಕ್ರಮ 2023 ಕಾರ್ಯಕ್ರಮ ನ.18ರಂದು ನಡೆಯಲಿದೆ. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಗ್ರಂಥಾಲಯ...

ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವ ಶಕ್ತಿ ಶಾಖೆ ಅಲೆಟ್ಟಿ ವತಿಯಿಂದ ಪ್ರತಿಭಟನೆ , ನೋಟಿಸ್ ಹಿಂಪಡೆಯಲು ಆಗ್ರಹ.

ಹಿಂದೂ ಪರ ಸಂಘಟನೆ ಯಲ್ಲಿ ಕೆಲಸ ಮಾಡುತ್ತಿರುವ ಬಜರಂಗದಳ ಕಾರ್ಯಕರ್ತ ಲತೀಶ್ ಗುಂಡ್ಯ ಹಾಗೂ5 ಜನ ಕಾರ್ಯಕರ್ಯ ರ ಮೇಲೆ ನಡೆದ ಗಡಿಪಾರು ಆದೇಶ ವಿರುದ್ಧ ದಿನಾಂಕ.17/11/2023. ಶುಕ್ರವಾರ ಸಂಜೆ ಅಲೆಟ್ಟಿ ಗ್ರಾಮ ಪಂಚಾಯತ್ ವಠಾರದ ಬಳಿಯಲ್ಲಿ ಯಲ್ಲಿ ಪ್ರತಿಭಟನೆ ನಡೆಯಿತು . ಪ್ರತಿಭಟನಸಭೆಯನ್ನು ಉದ್ದೇಶಿಸಿ ರಾಜೇಶ್ ಮೇನಾಲ ಮಾತನಾಡಿದರು‌. ಈ ಸಭೆಯಲ್ಲಿ ಗಡಿಪಾರು ಶಿಫಾರಸ್ಸು...
Ad Widget

ವಿದ್ಯಾರ್ಥಿ ನಾಪತ್ತೆ – ದೂರು

ಪೆರುವಾಜೆಯ ವಿದ್ಯಾರ್ಥಿಯೋರ್ವ ತಲಪಾಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ಅಂಗಡಿಗೆ ಎಂದು ತೆರಳಿದ ಆತ ನಾಪತ್ತೆಯಾಗಿರುವ ಘಟನೆ ವದರಿಯಾಗಿದೆ ಕಾಣೆಯಾದ ವಿದ್ಯಾರ್ಥಿಯನ್ನು ಹನೀಫ್‌ ಎಂಬವರ ಮಗ ಬಿಲಾಲ್ ಎಂದು ಗುರುತಿಸಲಾಗಿದೆ. ಬಾಲಕ ಮೂಲತಃ ಚೆನ್ನಾರಿನ ಕುಂಡಡ್ಕ ನಿವಾಸಿಯಾಗಿದ್ದು ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ಎಂದಿನಂತೆ ಶಾಲೆಗೆ ಹೋಗಿ ಮತ್ತೆ...

ಗ್ರಾಹಕರ ಜತೆ ಬೇಜವಾಬ್ದಾರಿ ವರ್ತನೆ – ಸುಳ್ಯ ಮೆಸ್ಕಾಂ ಎ.ಇ. ಸುಪ್ರೀತ್ ಕುಮಾರ್ ಸಸ್ಪೆಂಡ್

ಗ್ರಾಹಕರೊಬ್ಬರೊಂದಿಗೆ ದೂರವಾಣಿಯಲ್ಲಿ ಅನುಚಿತವಾಗಿ ಮಾತನಾಡಿದರೆಂಬ ಆಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸುಳ್ಯದ ಮೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಸುಪ್ರೀತ್ ಕುಮಾರ್ ರವರನ್ನು ಮೆಸ್ಕಾಂನ ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ತಿಳಿದುಬಂದಿದೆ.

ಸುಬ್ರಹ್ಮಣ್ಯ : ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ನ.14 ರಂದು ಸುಬ್ರಹ್ಮಣ್ಯದ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ ನಡೆಯಿತು. ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಲ| ರಾಮಚಂದ್ರ ಪಳಂಗಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂರ್ತಿ ಉಪಸ್ಥಿತರಿದ್ದರು.ಲ|...

ಸುಬ್ರಹ್ಮಣ್ಯ : ಮಕ್ಕಳ ದಿನಾಚರಣೆ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ನ.14 ರಂದು ಸುಬ್ರಹ್ಮಣ್ಯದ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಲ| ರಾಮಚಂದ್ರ ಪಳಂಗಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಹಾಯಕ ಶಿಕ್ಷಕರಾದ ಕುಸುಮಾ ಉಪಸ್ಥಿತರಿದ್ದರು.ಲ| ಅಶೋಕ್ ಮೂಲೆಮಜಲು ಸ್ವಾಗತಿಸಿ ಶಾಲಾ ವಿದ್ಯಾರ್ಥಿಗಳು...

ಮಂಡೆಕೋಲು : ಗ್ರಂಥಾಲಯ ಸಪ್ತಾಹ

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮವನ್ನೂ ದೀಪ ಬೆಳಗಿಸಿ . ಖ್ಯಾತ ವೈದ್ಯ ಕಾಸರಗೋಡು ನರ್ಸಿಂಗ್ ಹೋಮ್ ಆಸ್ಪತ್ರೆಯ ಪಾಲುದಾರರೂ ಆದ ಡಾಕ್ಟರ್ ಪದ್ಮನಾಭ ಭಟ್ ಎರ್ಕಲ್ಪಾಡಿ ದೀಪ ಪ್ರಜ್ವಲನ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರತಿಮಾ ಹೆಬ್ಬಾರ್, ಶುಭಹಾರೈಸಿದರು ನರೇಗಾ ಇಂಜಿನಿಯರ್ ರಶ್ಮಿ ,ಹಿರಿಯರಾದ ಚೋಯಪ್ಪ...

ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್ , ಸುಳ್ಯ ಪ್ರಖಂಡ ಖಂಡನೆ. ಇದೇ ರೀತಿಯ ವರ್ತನೆ ತೋರಿದರೆ ಠಾಣೆಯಲ್ಲಿ ಕುಳಿತು ಪ್ರತಿಭಟಿಸುತ್ತೇವೆ – ಕಂಜಿಪಿಲಿ

ಪುತ್ತೂರು ವಿಭಾಗೀಯ ಅಧಿಕಾರಿಗಳ ಆಡಳಿತಕ್ಕೆ ಒಳಪಡುವ ಸುಳ್ಯದ ಓರ್ವ ಮತ್ತು ಪುತ್ತೂರಿನ ನಾಲ್ವರು ಸೇರಿ ಒಟ್ಟು ಐವರು ಕಾರ್ಯಕರ್ತರನ್ನು ಗಡಿಪಾರಿಗೆ ನೋಟಿಸ್ ನೀಡಿದ ಕುರಿತಾಗಿ ಇಂದು ಸರಕಾರದ ನೀತಿಗೆ ಖಂಡಿಸಿದರು. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿ ಹೆಚ್ ಪಿ ಮುಖಂಡರಾದ ಸೋಮಶೇಖರ ಪೈಕ ಮಾತನಾಡಿ ಇಂತಹ ಒಂದೊಂದು ಕ್ರಮ ಕೈ ಗೊಂಡರೆ ಮುದಿನ...

ಐನೆಕಿದು : ಗ್ರಾಮ ಗೌಡ ಸಮಿತಿಯ ವತಿಯಿಂದ ದೀಪಾವಳಿ ಆಚರಣೆ

ಗ್ರಾಮ ಗೌಡ ಸಮಿತಿ ಐನೆಕಿದು ಇದರ ವತಿಯಿಂದ ನ.15 ರಂದು ಐನೆಕಿದು ಅಮೃತ ಸಂಭ್ರಮ ಸಮುದಾಯ ಭವನದಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮ ನಡೆಯಿತು.ಊರ ಗೌಡರಾದ ನರೇಂದ್ರ ಕೂಜುಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಗೌಡ ಸಮಿತಿ ಐನೆಕಿದು ಇದರ ಅಧ್ಯಕ್ಷರಾದ ದಾಮೋದರ ಗೌಡ.ಕೆ.ಎಸ್ ಕೂಜುಗೋಡು ಕಟ್ಟೆಮನೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬೆಳಕಿನ ಹಬ್ಬ ದೀಪಾವಳಿಯನ್ನು ಸಾಮೂಹಿಕವಾಗಿ ಆಚರಿಸುವುದರೊಂದಿಗೆ...

ನ.18ರಂದು ಅಟೋರಿಕ್ಷಾ ಚಾಲಕರ ಸಂಘದ ವತಿಯಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ವತಿಯಿಂದ 24 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ನ.18 ರಂದು ಸುಳ್ಯದ ಚೆನ್ನಕೇಶವದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!