Ad Widget

ಸುಳ್ಯ;  ರಾಮ ಮಂದಿರದ ಬ್ರಹ್ಮಕಲಶೋತ್ಸವ

ಇಂದಿನಿಂದ ಮೂರು ದಿನಗಳ ಕಾಲ ಸುಳ್ಯ ನಗರದ ಶ್ರೀ ರಾಮ ಪೇಟೆಯ ಶ್ರೀ ರಾಮ ಮಂದಿರದ ಬ್ರಹ್ಮಕಲಶೋತ್ಸವವು ನಡೆಯಲಿದೆ. ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.ಇಂದು ಪ್ರಾತ:ಕಾಲ ಗಣಪತಿ ಹವನವಾಗಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಚೆನ್ನಕೇಶವ ದೇವಸ್ಥಾನದ ಎದುರಿನಿಂದ ಹಸಿರುವಾಣಿ ಮೆರವಣಿಗೆ ಸಾಗಿ ಬರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯಾಗಿ ದಾಸ...

ಕ್ರಿಕೆಟ್ ಪಂದ್ಯಾಟದಲ್ಲಿ ಪವರ್ ಟ್ರೋಫಿ ಗೆದ್ದ  ಸುಬ್ರಹ್ಮಣ್ಯ ಉಪವಿಭಾಗ ಮೆಸ್ಕಾಂ ತಂಡ

ಪುತ್ತೂರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಫೆ.24 ರಂದು ನಡೆದ 5ನೆ ವರ್ಷದ ಪುತ್ತೂರು ಮೆಸ್ಕಾಂ ವಿಭಾಗ ಮಟ್ಟದ ಪವರ್ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟದಲ್ಲಿ ಸುಬ್ರಹ್ಮಣ್ಯ ಉಪವಿಭಾಗ ತಂಡವು ಗೆದ್ದು ಪ್ರಥಮ ಸ್ಥಾನ ಗಳಿಸಿರುತ್ತದೆ.ಒಟ್ಟು 12 ತಂಡಗಳು ಭಾಗವಹಿಸಿದ್ದು, ಪುತ್ತೂರು ನಗರ ಉಪವಿಭಾಗದ ತಂಡದೆದುರು ಅಭೂತಪೂರ್ವ ಪ್ರದರ್ಶನ ತೋರ್ಪಡಿಸಿ ಸುಬ್ರಹ್ಮಣ್ಯ ಉಪವಿಭಾಗವು ಜಯಶಾಲಿಯಾಗಿರುತ್ತದೆ. ಫೈನಲ್ ಪಂದ್ಯದ ಪಂದ್ಯಶ್ರೇಷ್ಠ...
Ad Widget

ಕೊಡೆಂಚಿಕಾರ್ ; ಕೊರಗಜ್ಜ ದೈವದ ನೇಮೋತ್ಸವ- ಏಕಕಾಲದಲ್ಲಿ ಏಳು ದೈವಗಳ ನರ್ತನ ಸೇವೆ

ಫೆ. 24 ರಂದು ಪೇರಾಲು ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ 22 ನೇ ವರ್ಷದ ಶ್ರೀ ಕೊರಗತನಿಯ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವವು ಜರುಗಿತು.ಫೆ. 24 ರಂದು ಬೆಳಗ್ಗೆ ಗಣಪತಿ ಹೋಮ ಮತ್ತು ನಾಗಪೂಜೆ, ನಂತರ ಶನಿ ಪೂಜೆ, ಹೂವಿನಪೂಜೆ, ಕಲಶ ಸ್ನಾನವಾಗಿ ನಂತರ ಸ್ಥಳೀಯ ಭಜನಾ ತಂಡಗಳ ಸದಸಸ್ಯರಿಂದ...
error: Content is protected !!