- Wednesday
- April 2nd, 2025

ಪ್ರತಿಯೊಬ್ಬರೂ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ಆದರೆ ಮೋಜು ಮಸ್ತಿಯಲ್ಲಿ ದಿನ ಕಳೆದು ಬಿಡ್ತಾರೆ. ಆದ್ರೆ ಅದಕ್ಕೆ ಅಪವಾದ ಎಂಬಂತೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ಚಾರ್ವಾಕದ ದುರ್ಗಾ ಅರ್ಥ್ ಮೂವರ್ಸ್ ಮಾಲಕ ರಾಜೇಶ್ ವಾಲ್ತಾಜೆ ತನ್ನ ಹುಟ್ಟುಹಬ್ಬಕ್ಕೆ ಪ್ರತೀ ವರ್ಷ ಬಡವರ ಮನೆ ಗುರುತಿಸಿ ಅಲ್ಲಿ 250ಕ್ಕೂ ಮಿಕ್ಕಿ ಅಡಿಕೆ ಗಿಡದ ಗುಂಡಿ ತೆಗೆದು ಆ...

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ 42 ವಿದ್ಯಾರ್ಥಿಗಳು ಮತ್ತು 7 ಮಂದಿ ಶಿಕ್ಷಕರ ತಂಡವು ದಿನಾಂಕ 12.10.2023 ಗುರುವಾರದಿಂದ 16.10.2023 ಸೋಮವಾರದವರೆಗೆ ರೈಲು ಪ್ರಯಾಣದ ಮೂಲಕ ಮುಂಬೈ ಮಹಾನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಶೈಕ್ಷಣಿಕ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ನೆಹರೂ ವಿಜ್ಞಾನ ಕೇಂದ್ರ, ಎಲಿಫೆಂಟಾ ಕೇವ್ಸ್, ಹ್ಯಾಂಗಿಂಗ್ ಗಾರ್ಡನ್, ಗೇಟ್ ವೇ ಆಫ್ ಇಂಡಿಯಾ, ಛತ್ರಪತಿ ಶಿವಾಜಿ ಮಹಾರಾಜ್...

ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರು ಅತೀ ವೇಗದ ಚಾಲನೆಯಿಂದಾಗಿ ಅಡ್ಕಾರು ನ್ಯಾಯಬೆಲೆ ಅಂಗಡಿಯ ಮುಂಭಾಗದ ಬಳಿ ಮುಖ್ಯರಸ್ತೆ ದಾಟುತ್ತಿದ್ದ ದನಕ್ಕೆ ಢಿಕ್ಕಿ ಹೊಡೆದು ದನ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕಾರು ಅಪಘಾತವೆಸಗಿ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ದನ ಸ್ಥಳದಲ್ಲೇ ಬಿದ್ದಿತು ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪಶು...