ಶುಭವಿವಾಹ : ಚಿದಾನಂದ – ಚೈತನ್ಯ amarasuddi - January 6, 2021 at 16:23 0 Tweet on Twitter Share on Facebook Pinterest Email ಸುಳ್ಯ ತಾಲೂಕು ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀಮತಿ ಜಾನಕಿ ಪುಟ್ಟಣ್ಣ ಗೌಡರ ಪುತ್ರ ಚಿದಾನಂದರವರ ವಿವಾಹವು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಶಿವಾಜಿನಗರ(ಕುತ್ತಿಮುಂಡ) ಶ್ರೀಮತಿ ಗಿರಿಜ ರುಕ್ಮಯ್ಯ ಗೌಡರ ಪುತ್ರಿ ಚೈತನ್ಯರೊಂದಿಗೆ ಜ.6 ರಂದು ತಂಟೆಪ್ಪಾಡಿ ವರನ ಮನೆಯಲ್ಲಿ ನಡೆಯಿತು. . . . . . . . . . Share this:WhatsAppLike this:Like Loading...