


ವಿಶ್ವ ಹಿಂದೂ ಪರಿಷದ್ ಭಜರಂಗದಳ ಶ್ರೀ ಮಹಾವಿಷ್ಣು ಶಾಖೆ ಕಳಂಜ ಇದರ ನೂತನ ಅಧ್ಯಕ್ಷರಾಗಿ ಲಕ್ಷ್ಮೀಶ ರೈ ಗುರಿಕ್ಕಾನ, ಉಪಾಧ್ಯಕ್ಷರಾಗಿ ಸತೀಶ್ ಕಳಂಜ, ಕಾರ್ಯದರ್ಶಿಯಾಗಿ ನಾರಾಯಣ ಕಳಂಜ, ಸತ್ಸಂಗ ಪ್ರಮುಖ್ ರಘುನಾಥ ರೈ ಅಂಕತ್ತಡ್ಕ, ಭಜರಂಗದಳ ಸಂಯೋಜಕರಾಗಿ ಶಿವಪ್ರಸಾದ್ ಕಳಂಜ, ಸಹಸಂಯೋಜಕರಾಗಿ ದಿಲೀಪ್ ಕಳಂಜ ಮತ್ತು ಗಣೇಶ್ ಕಳಂಜ, ಗೋರಕ್ಷಾ ಪ್ರಮುಖ್ ಆಗಿ ಸುಧೀರ್ ಕಳಂಜ ಮತ್ತು ನವೀನ್ ಕಳಂಜ, ಸುರಕ್ಷಾ ಪ್ರಮುಖ್ ಆಗಿ ವಿಶ್ವನಾಥ ಕುಕ್ಕುದಡಿ ಕಳಂಜ ಮತ್ತು ಭಾಸ್ಕರ ಪಟ್ಟೆ, ಸಾಪ್ತಾಹಿಕ ಮಿಲನ್ ಆಗಿ ಮಹೇಶ್ ಕಳಂಜ, ಅಖಾಡ ಪ್ರಮುಖ್ ಆಗಿ ದೀಕ್ಷಿತ್ ಕಳಂಜ ಮತ್ತು ಚಿರಂಜೀವಿ ಮಣಿಮಜಲು, ವಿದ್ಯಾರ್ಥಿ ಪ್ರಮುಖ್ ಆಗಿ ರಹಲ್ ರೈ ಕಳಂಜ ಮತ್ತು ಧನುಷ್ ಆಯ್ಕೆಯಾದರು.