Ad Widget

ಕೊಲ್ಲಮೊಗ್ರ ಗಣೇಶೋತ್ಸವ ಸಮಿತಿ ರಚನೆ : ಅಧ್ಯಕ್ಷ ಹೇಮಂತ್ ದೋಳನಮನೆ – ಕಾರ್ಯದರ್ಶಿ ರೋಹಿತ್ ಕೊಳಗೆ

ರೋಹಿತ್ ಕೊಳಗೆ ಉದಯ ಶಿವಾಲ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕೊಲ್ಲಮೊಗ್ರ ಇದರ ಮಹಾಸಭೆಯು ಇಂದು ಮಯೂರ ಕಲಾಮಂದಿರ ಕೊಲ್ಲಮೊಗ್ರದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕವಾಯಿತು. ನೂತನ ಅಧ್ಯಕ್ಷರಾಗಿ ಹೇಮಂತ್ ದೋಳನಮನೆ ಕಾರ್ಯದರ್ಶಿಯಾಗಿ ರೋಹಿತ್ ಕೊಳಗೆ ಉಪಾಧ್ಯಕ್ಷರಾಗಿ ಮೋಹನ್ ಕೊಳಗೆ ಖಂಜಾಜಿಯಾಗಿ ಉದಯ ಶಿವಾಲ ಜತೆ ಕಾರ್ಯದರ್ಶಿಯಾಗಿ ನಿಖಿಲ್ ನಿಡ್ಬೆ ಹಾಗೂ...

ಪಂಜದಲ್ಲಿ ಗಾಯತ್ರಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ವರ್ಕ್ಸ್ ಶುಭಾರಂಭ

ಪಂಜದ ಸಿ.ಕೆ.ಕಾಂಪ್ಲೆಕ್ಸ್ ನಲ್ಲಿ ತೇಜೇಶ್ ಆಚಾರ್ಯ ಮಾಲಕತ್ವದ ಗಾಯತ್ರಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ವರ್ಕ್ಸ್ ಇಂದು ಶುಭಾರಂಭಗೊಂಡಿತು.ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಡಾ| ರಾಮಯ್ಯ ಭಟ್ ಪಂಜ, ಗ್ರಾ.ಪಂ.ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ದಿನೇಶ್ ಪುಂಡಿ ಮನೆ, ಪ್ರಶಾಂತ್ ನಿಂತಿಕಲ್, ತ್ರಿವೇಣಿ ಪಾಜೆಪಳ್ಳ, ಪಂಜ ಗ್ರಾ.ಪಂ.ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಸುಬ್ರಹ್ಮಣ್ಯದ ಪೋಲೀಸ್...
Ad Widget

ಪಂಜದಲ್ಲಿ 🎀ದುರ್ಗಾ ಮೆಟಲ್ಸ್ 🎀ಪಂಚಶ್ರೀ ಬ್ರಾಂಡ್ ಪ್ಯಾಷನ್ 🎀ಪರಿವಾರ್ ಸ್ವೀಟ್ಸ್ ಕಾರ್ನರ್ ಶುಭಾರಂಭ

ಪಂಜ ಪೇಟೆಯ ಹೃದಯ ಭಾಗದಲ್ಲಿರುವ ಪಂಜ ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಪಂಡಿತ್ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದಲ್ಲಿ ದುರ್ಗಾ ಮೆಟಲ್ಸ್, ಪಂಚಶ್ರೀ ಬ್ರಾಂಡ್ ಪ್ಯಾಷನ್, ಪರಿವಾರ್ ಸ್ವೀಟ್ಸ್ ಕಾರ್ನರ್ ಆ.22 ರಂದು ಶುಭಾರಂಭ ಗೊಂಡಿತು.ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು. ಮಳಿಗೆಗಳನ್ನು ಪಂಜ ಗ್ರಾ....

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗಣೇಶ ಚೌತಿ, ಕೃತಿ ಬಿಡುಗಡೆ

ಶ್ರೀ ಚೈತನ್ಯ ಸೇವಾಶ್ರಮ, ದೇವರಕಳಿಯ, ಅಜ್ಜಾವರ, ಇಲ್ಲಿ, ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ವಿಘ್ನವಿನಾಶಕ ಗಣಪತಿಯ ಪೂಜೆಯನ್ನು ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರು ನೆರವೇರಿಸಿದರು. ಶ್ರೀ ಸ್ವಾಮಿಜಿಯವರ ಕೃತಿಗಳಾದ 'ಗುರುವಿನೆಡೆಗೆ ನಮ್ಮ ನಡೆ' ಮತ್ತು 'ಕರ್ಮ ರಹಸ್ಯ' ಇವುಗಳನ್ನು ಆಶ್ರಮದ ಟ್ರಸ್ಟಿಯಲೋರ್ವರಾದ ಕು. ಪ್ರಣವಿ ಯಂ. ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಶ್ರೀ ಸ್ವಾಮಿಜಿಯವರು ಸ್ವಾರ್ಥ,...
error: Content is protected !!