Ad Widget

ಸುಳ್ಯ : ಬಿಜೆಪಿ ಯುವ ಮೋರ್ಚಾದ ವತಿಯಿಂದ ರಾಜ್ಯಮಟ್ಟದಲ್ಲಿ ಮಿಂಚಿದ ಅನುಷ್ ಗೆ ಸನ್ಮಾನ

ಸುಳ್ಯ ಬಿಜೆಪಿ ಯುವ ಮೋರ್ಚಾ ಮಂಡಲ ಸಮಿತಿ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಳ್ಪ ಗ್ರಾಮದ ಎಣ್ಣೆಮಜಲು ಲೋಕೇಶ್ ಮತ್ತು ಉಷಾ ದಂಪತಿಗಳ ಪುತ್ರ ಸುಬ್ರಹ್ಮಣ್ಯ ಕುಮಾರಸ್ವಾಮಿ ಪ್ರೌಢ ಶಾಲೆಯ ವಿದ್ಯಾರ್ಥಿ ಅನುಷ್ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಬಿಜೆಪಿ ಯುವ...

ಅಷ್ಟಮಿ ಪ್ರಯುಕ್ತ ಮರಕತ ಶ್ರೀ ದುರ್ಗಾ ಭಜನಾ ಮಂಡಳಿಯಿಂದ ಭಜನೆ

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮರಕತ ಶ್ರೀ ದುರ್ಗಾ ಭಜನಾ ಮಂಡಳಿ ವತಿಯಿಂದ ನಿವೃತ್ತ ಯೋಧ ಪಡ್ರೆ ಚಿನ್ನಪ್ಪ ಗೌಡರ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿ ಅಧ್ಯಕ್ಷ ಪ್ರಭಾಕರ್ ಪಡ್ರೆ, ಕಾರ್ಯದರ್ಶಿ ಧರ್ಮಪಾಲ ಚಾರ್ಮತ ಸದಸ್ಯರಾದ ಚಂದ್ರಶೇಖರ ಮಾವಿನಕಟ್ಟೆ, ಚಂದ್ರಶೇಖರ ಬಾಳುಗೋಡು, ಸುಬ್ರಹ್ಮಣ್ಯ ಪಾಲ್ತಾಡು, ವಿಜಯಕುಮಾರ್ ಚಾರ್ಮತ, ಹರಿಶ್ಚಂದ್ರ ಕುಳ್ಳಂಪಾಡಿ, ವಿಶ್ವನಾಥ ಕುತ್ಯಾಳ,...
Ad Widget

ಬಳ್ಪ ಗ್ರಾಮದ ಮತ್ತೊಂದು ಪ್ರತಿಭೆ -ಬಡತನದ ಜತೆ ಎಸ್ ಎಸ್ ಎಲ್ ಸಿ ಯಲ್ಲಿ 600 ಅಂಕ ಪಡೆದ ಆಶಿತಾ – ಗ್ರಾಮಸ್ಥರಿಂದ ಸನ್ಮಾನ

ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ದಲ್ಲಿ ಕಡಬ ತಾಲೂಕಿನ ವಿದ್ಯಾಬೋದಿನಿ ಪ್ರೌಢ ಶಾಲೆ ಬಾಳಿಲದ ವಿದ್ಯಾರ್ಥಿನಿ ಬಳ್ಪ ಗ್ರಾಮದ ವಿಷ್ಣುಮಂಗಿಲ ಹೊನ್ನಪ್ಪ ಗೌಡ ಮತ್ತು ವಾರಿಜಾ ದಂಪತಿಗಳ ಮಗಳಾದ ಕುಮಾರಿ "ಆಶಿತಾ" 625ರಲ್ಲಿ 600 ಅಂಕ ಪಡೆದು ಬಳ್ಪ ಗ್ರಾಮಕ್ಕೆ ಮತ್ತೊಂದು ಕೀರ್ತಿ ತಂದಿದ್ದಾಳೆ. ಒಂದು ಕಡೆ ತಾಯಿಯ ಅನಾರೋಗ್ಯ ಮತ್ತು ಕಡುಬಡತನದ ಮಧ್ಯೆಯೂ ಉತ್ತಮ...

ಸಂಸದ ಅನಂತಕುಮಾರ್ ಹೆಗ್ಗಡೆ ರವರು ಬಿ ಎಸ್ ಎನ್ ಎಲ್ ಉದ್ಯೋಗಿಗಳ ಮೇಲೆ ದೇಶದ್ರೋಹದ ಹೇಳಿಕೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಖಂಡನೆ

ನಮ್ಮ ದೇಶದ ಬಹುದೊಡ್ಡ ಇಲಾಖೆಗಳಲ್ಲಿ ದೂರಸಂಪರ್ಕ ಇಲಾಖೆಯು ಒಂದು. ದೇಶದಲ್ಲಿ ಕೋಟಿ ಕೋಟಿ ಗ್ರಾಹಕರನ್ನು ಹೊಂದಿರುವಂತಹ ದೊಡ್ಡ ಸಂಸ್ಥೆ, ದೂರಸಂಪರ್ಕ ಇತಿಹಾಸ ನೋಡಿದರೆ ಗ್ರಾಮ ಫೋನು , ಲ್ಯಾಂಡ್ ಲೈನ್ ಫೋನು , ಮೊಬೈಲು ಇತ್ಯಾದಿಗಳೆಲ್ಲವೂ ಕಾಲಕ್ರಮೇಣವಾಗಿ ಬೆಳೆದುಕೊಂಡು ಬಂದಿರುವುದಾಗಿದೆ. ಇತ್ತೀಚಿನ ಒಂದು ವರ್ಷದ ಹಿಂದೆ ತನಕ ಬಿ ಎಸ್ ಎನ್ ಎಲ್ ಅಲ್ಲದೆ ಇನ್ಯಾವುದೇ...

ಕೃಷ್ಣನನ್ನು ನಿಮಿತ್ತವಾಗಿ ಇಟ್ಟುಕೊಂಡು ನಮ್ಮ ಕರ್ತವ್ಯವನ್ನು ನೆನಪಿಸಿಕೊಳ್ಳುವುದು ನಮಗೆ ಅನಿವಾರ್ಯ – ಲಕ್ಷ್ಮೀಶ ಗಬಲಡ್ಕ

ಬಾಳಿಲ "ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ " ಹಾಗು ಅಂಗನವಾಡಿ ಕೇಂದ್ರ ಇದರ ವತಿಯಿಂದ ಏಳನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀಶ ಗಬಲಡ್ಕ ಇವರಿಂದ "ಶ್ರೀಕೃಷ್ಣ ಕಥಾಪ್ರವಚನ" ಹಾಗು ರಾಮಪ್ರಸಾದ್ ಕಾಂಚೋಡು ಇವರಿಂದ ಗಾಯನ ಕಾರ್ಯಕ್ರಮ ನಡೆಯಿತು.ಶ್ರೀ ಲಕ್ಷ್ಮೀಶ...

ಬಳ್ಪ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಅನುಷ್ ಗೆ ಸನ್ಮಾನ

ಬಳ್ಪ ಗ್ರಾಮದ ಎಣ್ಣೆಮಜಲು ಲೋಕೇಶ್ ಮತ್ತು ಉಷಾ ದಂಪತಿಗಳ ಪುತ್ರ ಸುಬ್ರಹ್ಮಣ್ಯ ದ ಕುಮಾರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್. ಎಣ್ಣೆಮಜಲು ಈ ಬಾರಿ ಎಸ್ ಎಸ್ ಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆಗೆ , ತಾಲೂಕಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುವುದರಿಂದ ಬಳ್ಪ ಗ್ರಾಮದ ಬಿಜೆಪಿ ಗ್ರಾಮ ಸಮಿತಿ ವತಿಯಿಂದ...

ಮಂಗಳೂರು: ಕೊರೊನಾ ವರದಿ ನೆಗೆಟಿವ್‌ ಬಂದರೆ ವಿದೇಶದಿಂದ ಬಂದವರಿಗಿಲ್ಲ ಸಾಂಸ್ಥಿಕ ಕ್ವಾರಂಟೈನ್‌

ವಿದೇಶದಿಂದ ಕರ್ನಾಟಕ ರಾಜ್ಯಕ್ಕೆ ವಾಪಾಸ್‌ ಆಗುವವರ ಕ್ವಾರಂಟೈನ್‌ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬದಲಿಸಿದ್ದು ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಾಗಿಲ್ಲ. ಬದಲಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ.ಈ ಹಿಂದೆ ವಿದೇಶದಿಂದ ವಾಪಾಸ್‌ ಆಗುವವರಿಗೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಇದ್ದು ಬಳಿಕ ಕೊರೊನಾ ವರದಿ ನೆಗೆಟಿವ್‌ ಬಂದಲ್ಲಿ 7...

ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಅನುಷ್ ಗೆ ಸನ್ಮಾನ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ, ಊರಿಗೆ ಕೀರ್ತಿ ತಂದ ಅನುಷ್ ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಒಮಾನಾ ಹಾಗು ಪೊಲೀಸ್ ಸಿಬ್ಬಂದಿಗಳು ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಸನ್ಮಾನಿಸಿದರು. ನಂತರ ಠಾಣಾಧಿಕಾರಿ ಒಮಾನಾ ಅವರು ಮುಂದಿನ ವಿದ್ಯಾಭ್ಯಾಸ ಚೆನ್ನಾಗಿ ಮಾಡು ಎಂದು ಶುಭ...

ಎಲಿಮಲೆ: ಮಿತ್ರ ಬಳಗದ ವತಿಯಿಂದ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಮಿತ್ರ ಬಳಗ (ರಿ) ಎಲಿಮಲೆ ಇದರ ಆಶ್ರಯದಲ್ಲಿ 34 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಕೋವಿಡ್ 19 ರೋಗದ ಕಾರಣದಿಂದಾಗಿ ದೀಪ ಬೆಳಗಿಸಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು. ನೆಲ್ಲೂರು ಕೆಮ್ರಾಜೆ ಅಂಚೆ ಪಾಲಕರಾದ ಶ್ರೀಮತಿ ಯಮುನಾ ಹರ್ಲಡ್ಕ ದೀಪ ಬೆಳಗಿಸಿದರು. ಬಳಗದ ಅಧ್ಯಕ್ಷರಾದ ಓಂಪ್ರಸಾದ್ ಕಜೆ, ಕಾರ್ಯದರ್ಶಿ ದೀಕ್ಷಿತ್ ಚಿತ್ತಡ್ಕ,...

ಸುಬ್ರಹ್ಮಣ್ಯ ಮಠದ ವತಿಯಿಂದ ಅನುಷ್ ಗೆ ಸನ್ಮಾನ

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 625 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಗುತ್ತಿಗಾರು ಮೆಸ್ಕಾಂ ಜೆಇ ಲೋಕೇಶ್ ಎಣ್ಣೆಮಜಲು ರವರ ಪುತ್ರ ಅನುಷ್ ಗೆ ಸುಬ್ರಹ್ಮಣ್ಯ ದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ಸನ್ಮಾನ ನಡೆಯಿತು. ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಶಾಲು...
Loading posts...

All posts loaded

No more posts

error: Content is protected !!