ಕಲ್ಲುಗುಂಡಿ ಹೊರಠಾಣೆಯ ಕೊರೊನಾ ವಾರಿಯರ್ ಸುನಿಲ್ ತಿವಾರಿಗೆ ಸನ್ಮಾನ amarasuddi - August 18, 2020 at 21:12 0 Tweet on Twitter Share on Facebook Pinterest Email ಕಲ್ಲುಗುಂಡಿ ಹೊರಠಾಣೆಯ ಸಿಬ್ಬಂದಿ ಸುನಿಲ್ ತಿವಾರಿ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಸೇವೆಯನ್ನು ಗುರುತಿಸಿ ಸುಳ್ಯ ತಾಲೂಕು ನಾಡಹಬ್ಬಗಳ ಸಮಿತಿ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಸಕ ಎಸ್.ಅಂಗಾರ ಕೊರೊನಾ ವಾರಿಯರ್ ಸುನಿಲ್ ತಿವಾರಿಯನ್ನು ಸನ್ಮಾನಿಸಿದರು. . . . . . . . . . Share this:WhatsAppLike this:Like Loading...