
ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಇಂದು ಸಂಜೆ ರಕ್ಷಾಬಂಧನ ಕಾರ್ಯಕ್ರಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಚರಿಸಲಾಯಿಗು ಪ್ರಜ್ವಲ್ ನೆಕ್ಲಾಜೆ ಇವರು ರಕ್ಷಾಬಂಧನದ ಸಂದೇಶ ವಾಚಿಸಿದರು. ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಜಯಪ್ರಕಾಶ್ ಮೊಗ್ರ, ಜಗದೀಶ ಚಿಕ್ಮುಳಿ ರಾಧಾಕೃಷ ತುಪ್ಪದ ಮನೆ ಹಾಗೂ ಊರವರು ಬಾಗವಹಿಸಿದರು.