ಕೆಪಿಸಿಸಿ ಸದಸ್ಯರಾಗಿ ಭರತ್ ಮುಂಡೋಡಿ ನೇಮಕ amarasuddi - August 3, 2020 at 21:18 0 Tweet on Twitter Share on Facebook Pinterest Email ಪ್ರತಿಷ್ಠಿತ ಮುಂಡೋಡಿ ಮನೆತನದ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ ಕೆಪಿಸಿಸಿ ಸದಸ್ಯರಾಗಿ ಇಂದು ಡಿ.ಕೆ. ಶಿವಕುಮಾರ್ ನೇಮಕ ಮಾಡಿ ಆದೇಶಿಸಿದ್ದಾರೆ. ಭರತ್ ಮುಂಡೋಡಿ ಉತ್ತಮ ವಾಗ್ಮಿ, ಸಂಘಟನಾ ಚತುರಾಗಿದ್ದಾರೆ. . . . . . . . . . Share this:WhatsAppLike this:Like Loading...