ಏರಣಗುಡ್ಡೆ ಕಮಿಲ ರಸ್ತೆಯಲ್ಲಿ ಏರಣಗುಡ್ಡೆ ಬಳಿ ನೀರಿನ ವರತೆಯಿಂದ ರಸ್ತೆ ಕುಸಿದು ವಾಹನ ಸಂಚಾರ ಕಷ್ಟವಾಗಿತ್ತು. ಇದನ್ನು ಮನಗಂಡ ಗ್ರಾಪಂ ಸದಸ್ಯ ಭರತ್ ಕೆ ವಿ ನೇತೃತ್ವದಲ್ಲಿ ಗ್ರಾಮ ಭಾರತ ತಂಡದ ಯುವಕರು ಕೆಲಸ ಮಾಡಿ ದುರಸ್ತಿ ಮಾಡಿದರು.
ಏರಣಗುಡ್ಡೆ ಕಮಿಲ ರಸ್ತೆಯಲ್ಲಿ ಏರಣಗುಡ್ಡೆ ಬಳಿ ನೀರಿನ ವರತೆಯಿಂದ ರಸ್ತೆ ಕುಸಿದು ವಾಹನ ಸಂಚಾರ ಕಷ್ಟವಾಗಿತ್ತು. ಇದನ್ನು ಮನಗಂಡ ಗ್ರಾಪಂ ಸದಸ್ಯ ಭರತ್ ಕೆ ವಿ ನೇತೃತ್ವದಲ್ಲಿ ಗ್ರಾಮ ಭಾರತ ತಂಡದ ಯುವಕರು ಕೆಲಸ ಮಾಡಿ ದುರಸ್ತಿ ಮಾಡಿದರು.
06.03.2026 e paper
e paper 16.01.2026